ಜಗ್ಗೇಶ್ ಪುತ್ರ'ನ ಮೇಲೆ ಹಲ್ಲೆ: ಆರೋಪಿಗೆ ಜಾಮೀನು

Published : Aug 22, 2017, 06:45 PM ISTUpdated : Apr 11, 2018, 12:49 PM IST
ಜಗ್ಗೇಶ್ ಪುತ್ರ'ನ ಮೇಲೆ  ಹಲ್ಲೆ: ಆರೋಪಿಗೆ ಜಾಮೀನು

ಸಾರಾಂಶ

ಪೊಲೀಸರು ಚುರುಕಿನ ತನಿಖೆ ನಡೆಸುತ್ತಿದ್ದು ಖಂಡಿತಾ ಆರೋಪಿ ಸಿಕ್ಕೆ ಸಿಗುತ್ತಾನೆ ಎಂಬ ಭರವಸೆ ನಮಗಿದೆ' : ಪರಿಮಳಾ ಜಗ್ಗೇಶ್

ಬೆಂಗಳೂರು(ಆ.22): ನಟ ಜಗ್ಗೇಶ್ ಪುತ್ರ ಗುರುರಾಜ್' ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಆರೋಪಿ ಶಿವಶಂಕರ್'ಗೆ ಜಾಮೀನು ದೊರೆತಿದೆ

69 ನೇ ಸಿಸಿಎಚ್ ಕೋರ್ಟ್ ನಿಂದ ಆರೋಪಿಗೆ ನ್ಯಾಯಮೂರ್ತೀ ನಂದಕುಮಾರ್ ಅವರು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ. ಸದ್ಯ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಪೊಲೀಸರು ಚುರುಕಿನ ತನಿಖೆ ನಡೆಸುತ್ತಿದ್ದು ಖಂಡಿತಾ ಆರೋಪಿ ಸಿಕ್ಕೆ ಸಿಗುತ್ತಾನೆ ಎಂಬ ಭರವಸೆ ನಮಗಿದೆ' ಅಲ್ಲದೆ ಗುರುರಾಜ್ ಗುಣಮುಖನಾಗುತ್ತಿದ್ದಾನೆ' ಎಂದು ಸುವರ್ಣ ನ್ಯೂಸ್'ಗೆ ಗುರು'ರಾಜ್ ತಾಯಿ ಪರಿಮಳ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐದು ವರ್ಷ ಬಳಿಕ ಖುಲಾಯಿಸಿದ ಅದೃಷ್ಠ, 24 ಲಕ್ಷ ರೂ ದುಬೈ ಲಾಟರಿ ಗೆದ್ದ ಭಾರತ ಮೂಲದ ನರ್ಸ್‌
ಕೆಎಚ್‌ಬಿ ಬಡಾವಣೆ ನಿರ್ಮಾಣದಲ್ಲಿ ಭಾರೀ ಭ್ರಷ್ಟಾಚಾರ, ದಾಖಲೆಗಳಲ್ಲಿ ಒಂದು, ವಾಸ್ತವದಲ್ಲಿ ಇನ್ನೊಂದು!