ಯೋಗೀಶ್ ಮಾಸ್ಟರ್'ಗೆ ಮಸಿ ಎರಚಿದ ದುಷ್ಕರ್ಮಿಗಳು

Published : Mar 12, 2017, 01:27 PM ISTUpdated : Apr 11, 2018, 01:07 PM IST
ಯೋಗೀಶ್ ಮಾಸ್ಟರ್'ಗೆ ಮಸಿ ಎರಚಿದ ದುಷ್ಕರ್ಮಿಗಳು

ಸಾರಾಂಶ

ಸ್ನೇಹಿತರೊಂದಿಗೆ ಹೊರಗಡೆ ಟೀ ಕುಡಿಯಲು ತೆರಳುತ್ತಿದ್ದಾಗ ಪುಸ್ತಕ ನೋಡುವ ನೆಪದಲ್ಲಿ ಮಾತನಾಡಿಸಿ ಮಸಿ ಎರಚಿ ನಂತರ ಹಲ್ಲೆ ಮಾಡಿ ಪರಾರಿಯಾದರು

ದಾವಣಗೆರೆ(ಮಾ.12): ಜಿಲ್ಲೆಯಲ್ಲಿ  ಸಾಹಿತಿ ಪಿ.ಲಂಕೇಶ್ ಅವರ ಜನ್ಮ ದಿನಾಚರಣೆ ನಡೆಯುತ್ತಿದ್ದ ಸಂದರ್ಭದಲ್ಲಿ  ದುಷ್ಕರ್ಮಿಗಳು ಸಾಹಿತಿ ಯೋಗೀಶ್ ಮಾಸ್ಟ'ರ್ ಅವರ ಮೇಲೆ ಕಪ್ಪು ಮಸಿ ಎರಚಿದ್ದಾರೆ. ಸ್ನೇಹಿತರೊಂದಿಗೆ ಹೊರಗಡೆ ಟೀ ಕುಡಿಯಲು ತೆರಳುತ್ತಿದ್ದಾಗ ಪುಸ್ತಕ ನೋಡುವ ನೆಪದಲ್ಲಿ ಮಾತನಾಡಿಸಿ ಮಸಿ ಎರಚಿ ನಂತರ ಹಲ್ಲೆ ಮಾಡಿ ಪರಾರಿಯಾದರು. 'ಹೋಗುವಾಗ ಭಲೋ ಭಾರತ್ ಮಾತಾಕೀ ಜೈ ಎಂದು ಕೂಗುತ್ತಿದ್ದರು' ಎಂದು ಯೋಗೀಶ್ ಮಾಸ್ಟರ್ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು: 2 ಲಕ್ಷ ಬೆಲೆಯ ಗಿಳಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ!
ವಿಮಾನದಲ್ಲಿ ಹೃದಯಾಘಾತ- ಅಮೆರಿಕ ಪ್ರಜೆಯ ಜೀವ ಉಳಿಸಿದ ಡಾ. ಅಂಜಲಿ ನಿಂಬಾಳ್ಕರ್