ವೈದ್ಯರ ಅಮಾನವೀಯತೆ: ಆಸ್ಪತ್ರೆ ಎದುರು ಗಾಯಾಳು ನರಳಾಡಿದರೂ ವೈದ್ಯರ ನಿರ್ಲಕ್ಷ್ಯ

Published : Feb 06, 2017, 12:55 AM ISTUpdated : Apr 11, 2018, 12:45 PM IST
ವೈದ್ಯರ ಅಮಾನವೀಯತೆ: ಆಸ್ಪತ್ರೆ ಎದುರು ಗಾಯಾಳು ನರಳಾಡಿದರೂ ವೈದ್ಯರ ನಿರ್ಲಕ್ಷ್ಯ

ಸಾರಾಂಶ

'ಡಾಕ್ಟ್ರೇ ದಯವಿಟ್ಟು ನನಗೆ ಚಿಕಿತ್ಸೆ ನೀಡಿ, ನನ್ನನ್ನು ಅಡ್ಮಿಟ್​ ಮಾಡಿ' ಅಂತ ಅಂಗಲಾಚಿದರೂ  ವೈದ್ಯರು ಮಾನವೀಯತೆ ಮರೆತು ಅಮಾನವೀಯತೆ ಮರೆತ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರು(ಫೆ.06): 'ಡಾಕ್ಟ್ರೇ ದಯವಿಟ್ಟು ನನಗೆ ಚಿಕಿತ್ಸೆ ನೀಡಿ, ನನ್ನನ್ನು ಅಡ್ಮಿಟ್​ ಮಾಡಿ' ಅಂತ ಅಂಗಲಾಚಿದರೂ  ವೈದ್ಯರು ಮಾನವೀಯತೆ ಮರೆತು ಅಮಾನವೀಯತೆ ಮರೆತ ಘಟನೆ ತುಮಕೂರಿನಲ್ಲಿ ನಡೆದಿದೆ.

ಬೈಕ್​ ಅಪಘಾತದಲ್ಲಿ ಗಾಯಗೊಂಡಿದ್ದ ಕರಿಸಿದ್ದಯ್ಯ ಎಂಬ ವ್ಯಕ್ತಿ ಚಿಕಿತ್ಸೆಗಾಗಿ ತುಮಕೂರಿನ ಜಿಲ್ಲಾಸ್ಪತ್ರೆಗೆ ಬಂದಿದ್ದರು. ಆದರೆ ಇಲ್ಲೊಇ ಕೇವಲ ಪ್ರಾಥಮಿಕ ಚಿಕಿತ್ಸೆ ನೀಡಿದ್ದ ವೈದ್ಯರು, ಮನೆಗೆ ಹೋಗುವಂತೆ ಸೂಚಿಸಿದ್ದಾರೆ. ತೀವ್ರ ನೋವಿನಿಂದ ಬಳಲುತ್ತಿದ್ದ ಕರಿಸಿದ್ದಯ್ಯ, ಹೆಚ್ಚಿನ ಚಿಕಿತ್ಸೆ ನೀಡುವಂತೆ ವೈದ್ಯರನ್ನು ಗೋಗೆರೆದಿದ್ದಾನೆ.

ಆದರೆ ಈತ ಅದೆಷ್ಟು ಕೇಳಿಕೊಂಡರೂ ವೈದ್ಯರು ಮಾತ್ರ,  ಆಸ್ಪತ್ರೆಗೆ ದಾಖಲಿಸಿಕೊಳ್ಳದೆ ಅಮಾನವೀಯತೆ ಮೆರೆದಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು