
ನವದೆಹಲಿ[ಸೆ.28]: ಭಾರತೀಯ ಸೇನಾಪಡೆಯ ತರಬೇತಿ ತಂಡದ ಹೆಲಿಕಾಪ್ಟರ್ವೊಂದು ಪತನವಾಗಿ ಇಬ್ಬರು ಪೈಲಟ್ಗಳು ಸಾವನ್ನಪ್ಪಿದ ದುರಂತ ಘಟನೆ ಪೂರ್ವ ಭೂತಾನ್ನಲ್ಲಿ ನಡೆದಿದೆ.
ಪೈಲಟ್ ಆಗಲು ಬಿಡದ ಬಡತನ: ತನ್ನದೇ ’ಹೆಲಿಕಾಪ್ಟರ್’ ನಿರ್ಮಿಸಿದ ರೈತನ ಮಗ!
ಈ ಘಟನೆಯಲ್ಲಿ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಭಾರತೀಯ ಸೇನೆಯ ಕರ್ನಲ್ ರಜನೀಶ್ ಪಾರ್ಮರ್ ಅವರು ಸಾವನ್ನಪ್ಪಿದ್ದು, ಮತ್ತೋರ್ವ ಭಾರತೀಯ ಸೇನೆಯಿಂದ ತರಬೇತು ಪಡೆಯುತ್ತಿದ್ದ ಭೂತಾನ್ ಸೇನೆಯ ಪೈಲಟ್ ಸಹ ಸಾವಿಗೀಡಾಗಿದ್ದಾರೆ.
ವಾಯುಪಡೆ ವಿಮಾನಕ್ಕೆ ಡಿಕ್ಕಿ ಹೊಡೆದ ಹಕ್ಕಿ: ಬಾಂಬ್ ಹೊರ ಎಸೆದು ಭೂಸ್ಪರ್ಶಿಸಿದ ಪೈಲೆಟ್!
ಶುಕ್ರವಾರ ಮಧ್ಯಾಹ್ನ ಅರುಣಾಚಲ ಪ್ರದೇಶದ ಖಿರ್ಮು ಎಂಬಲ್ಲಿಂದ ಭೂತಾನ್ನ ಯಾಂಗ್ಫುಲ್ಲಾಗೆ ಆಗಮಿಸುತ್ತಿತ್ತು. ಈ ವೇಳೆ ಮಧ್ಯಾಹ್ನ 1 ಗಂಟೆ ವೇಳೆಗೆ ಚೇತಕ್ ಹೆಲಿಕಾಪ್ಟರ್ ರೇಡಿಯೋ ಹಾಗೂ ದೃಷ್ಟಿಗೋಚರ ಸಂಪರ್ಕದಿಂದ ಕಣ್ಮರೆಯಾಗಿ, ದುರಂತಕ್ಕೆ ತುತ್ತಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.