ಉಡುಪಿಯಲ್ಲಿ ತೈಲ ಸಂಗ್ರಹ: ಅಬುದಾಭಿ ಕಂಪನಿ ಜತೆ ಒಪ್ಪಂದ

Published : Nov 13, 2018, 04:30 PM IST
ಉಡುಪಿಯಲ್ಲಿ ತೈಲ ಸಂಗ್ರಹ: ಅಬುದಾಭಿ ಕಂಪನಿ ಜತೆ ಒಪ್ಪಂದ

ಸಾರಾಂಶ

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬಳಕೆಗೆ ತೈಲ ಸಂಗ್ರಹಕ್ಕೆ ಭಾರತ ಯುಎಇ ಜೊತೆ ಈ ವರ್ಷ ಮಾಡಿಕೊಂಡ ಎರಡನೇ ಒಪ್ಪಂದ ಇದಾಗಿದೆ ಎಂದು ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. 

ನವದೆಹಲಿ(ನ.13): ಕರ್ನಾಟಕದ ಉಡುಪಿ ಜಿಲ್ಲೆಯ ಪಾದೂರಿನ ಭೂಗತ ತೈಲ ಸಂಗ್ರಹಾಗಾರದಲ್ಲಿ ತೈಲ ಸಂಗ್ರಹಣೆಗೆ, ಅಬುಧಾಬಿ ನ್ಯಾಷನಲ್ ಆಯಿಲ್ ಕಾರ್ಪರೇಷನ್ ಜೊತೆ ಭಾರತ ಸರ್ಕಾರ ಸೋಮವಾರ ಒಪ್ಪಂದ ಮಾಡಿಕೊಂಡಿದೆ.

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬಳಕೆಗೆ ತೈಲ ಸಂಗ್ರಹಕ್ಕೆ ಭಾರತ ಯುಎಇ ಜೊತೆ ಈ ವರ್ಷ ಮಾಡಿಕೊಂಡ ಎರಡನೇ ಒಪ್ಪಂದ ಇದಾಗಿದೆ ಎಂದು ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. 

ಮಂಗಳೂರು, ಪಾದೂರು ಮತ್ತು ವಿಶಾಖಪಟ್ಟಣಂಗಳಲ್ಲಿ ಕಲ್ಲಿನ ಗುಹೆಯ ಒಳಗೆ 53.3 ಲಕ್ಷ ಟನ್ ಸಾಮರ್ಥ್ಯದ ಇಂಧನ ಸಂಗ್ರಹಣಾಗಾರವನ್ನು ಭಾರತ ನಿರ್ಮಿಸಿದೆ.

[* ಸಾಂದರ್ಭಿಕ ಚಿತ್ರ ಬಳಸಲಾಗಿದೆ]

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ
ನಾನು ಮೋಸ ಮಾಡಿಲ್ಲ, ಗಾಸಿಪ್‌ ನಂಬಬೇಡಿ ಎಂದ Palash Muchhal; ಮದುವೆ ಕ್ಯಾನ್ಸಲ್‌ ಎಂದ Smriti Mandhana