ಮಹದಾಯಿ ಉಳಿಸಿಕೊಳ್ಳಲು ನಾನು ರಾಜಿನಾಮೆಗೂ ರೆಡಿ: ಎಂ ಬಿ ಪಾಟೀಲ್ ತಿರುಗೇಟು

Published : Dec 27, 2017, 10:55 AM ISTUpdated : Apr 11, 2018, 12:44 PM IST
ಮಹದಾಯಿ ಉಳಿಸಿಕೊಳ್ಳಲು ನಾನು ರಾಜಿನಾಮೆಗೂ ರೆಡಿ: ಎಂ ಬಿ ಪಾಟೀಲ್ ತಿರುಗೇಟು

ಸಾರಾಂಶ

ಮಹದಾಯಿ ವಿಚಾರದಲ್ಲಿ ಹೊಂದಾಣಿಕೆ ಪ್ರಶ್ನೆಯೇ ಇಲ್ಲವೆಂದು ಗೋವಾ ಜಲಸಂಪನ್ಮಲ ಸಚಿವ ವಿನೋದ್ ಪಾಳೇಕರ್ ಹೇಳಿದ್ದು,  ಮಹದಾಯಿ ಉಳಿಸಿಕೊಳ್ಳಲು ನಾನು ರಾಜೀನಾಮೆಗೂ ಸಿದ್ಧನಿದ್ದೇನೆ ಎಂದು ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ತಿರುಗೇಟು ನೀಡಿದ್ದಾರೆ.  

ಬೆಂಗಳೂರು (ಡಿ.27): ಮಹದಾಯಿ ವಿಚಾರದಲ್ಲಿ ಹೊಂದಾಣಿಕೆ ಪ್ರಶ್ನೆಯೇ ಇಲ್ಲವೆಂದು ಗೋವಾ ಜಲಸಂಪನ್ಮಲ ಸಚಿವ ವಿನೋದ್ ಪಾಳೇಕರ್ ಹೇಳಿದ್ದು,  ಮಹದಾಯಿ ಉಳಿಸಿಕೊಳ್ಳಲು ನಾನು ರಾಜೀನಾಮೆಗೂ ಸಿದ್ಧನಿದ್ದೇನೆ ಎಂದು ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ತಿರುಗೇಟು ನೀಡಿದ್ದಾರೆ.  

ಜನತೆಯ ಭಾವನೆಗಳಿಗೆ ಗೋವಾ ಫಾರ್ವರ್ಡ್ ಪಾರ್ಟಿ ಆದ್ಯತೆ ನೀಡುತ್ತದೆ.  ಮಹದಾಯಿ ನಮ್ಮ ತಾಯಿ. ಇದು ನಮ್ಮ ಬದ್ಧತೆ. ನಮ್ಮ ಕರ್ತವ್ಯ. ಮಹದಾಯಿ ವಿಚಾರದಲ್ಲಿ ಯಾರೊಂದಿಗೂ ಹೊಂದಾಣಿಕೆ ಪ್ರಶ್ನೆಯೇ ಇಲ್ಲ. ಗೋವಾ ಜನತೆಯ ಭಾವನೆಗಳೇ ಮುಖ್ಯವೆಂದು ವಿನೋದ್ ಪಾಳೇಕರ್ ಹೇಳಿದ್ದಾರೆ.

ಇವರ ಹೇಳಿಕೆಗೆ ಎಂ ಬಿ ಪಾಟೀಲ್ ತಿರುಗೇಟು ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜಕೀಯ ಪಕ್ಷಗಳಿಗೆ ₹3811 ಕೋಟಿ ಫಂಡ್‌: ಬಿಜೆಪಿಗೇ 82%!
ಕಾಂಗ್ರೆಸ್‌ನಿಂದ ದೇಶ ವಿರೋಧಿ ಚಟುವಟಿಕೆ : ಮೋದಿ ಮತ್ತೆ ತರಾಟೆ