‘ಸಿಡಿ ಬಿಡುಗಡೆ ಯಾದ್ರೆ ಮೇಟಿ ರಾಜೀನಾಮೆ'

Published : Dec 13, 2016, 02:49 PM ISTUpdated : Apr 11, 2018, 12:41 PM IST
‘ಸಿಡಿ ಬಿಡುಗಡೆ ಯಾದ್ರೆ ಮೇಟಿ ರಾಜೀನಾಮೆ'

ಸಾರಾಂಶ

ಸಿಡಿ ಬಿಡುಗಡೆ ಯಾದ್ರೆ ರಾಜೀನಾಮೆ ಕೊಡಬೇಕು

ಸಚಿವ ಎಚ್.ವೈ. ಮೇಟಿ ರಾಜಿನಾಮೆಗೆ ನಾನು ಸೂಚಿಸಿಲ್ಲ ಅಂತಾ ಕೆಪಿಸಿಸಿ ಕಚೇರಿಯಲ್ಲಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ  ಮಾತನಾಡಿದ ಅವರು,  ಸಿಡಿ ಬಿಡುಗಡೆ ಯಾದ್ರೆ ರಾಜೀನಾಮೆ ಕೊಡಬೇಕು ಅಂತ ಅವರಿಗೂ ಗೊತ್ತಿದೆ.  ಸಿಎಂ ಸಹ ಸಿಡಿ ಬಿಡುಗಡೆ ಬಳಿಕ ಕ್ರಮ ತೆಗೆದುಕೊಳ್ತಾರೆ ಅಂತ ಪರಮೇಶ್ವರ್ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Republic Day 2026: ಭೈರವ ಬೆಟಾಲಿಯನ್‌ನ ಕಮಾಂಡೋಗಳು ಮುಖಕ್ಕೆ ಕಪ್ಪು ಬಣ್ಣ ಹಚ್ಚುವುದೇಕೆ ? ಇಲ್ಲಿದೆ ಇಂಟರೆಸ್ಟಿಂಗ್ ಯುದ್ಧತಂತ್ರ!
ಗೋಕರ್ಣ ಕಡಲ ತೀರದಲ್ಲಿ ದುರಂತ: ಸಮುದ್ರದ ಸುಳಿಗೆ ಸಿಲುಕಿ ಕೊಪ್ಪಳದ ವೈದ್ಯಕೀಯ ವಿದ್ಯಾರ್ಥಿನಿ ಸಾವು