ವೀಕೆಂಡ್ ಶಾಸಕ ನಾನಲ್ಲ,ಚರ್ಚೆಗೆ ಸಿದ್ಧ ಎಂದರು ಶಾಸಕ ದತ್ತ

Published : Feb 19, 2017, 11:15 AM ISTUpdated : Apr 11, 2018, 01:08 PM IST
ವೀಕೆಂಡ್ ಶಾಸಕ ನಾನಲ್ಲ,ಚರ್ಚೆಗೆ ಸಿದ್ಧ ಎಂದರು ಶಾಸಕ ದತ್ತ

ಸಾರಾಂಶ

ಕ್ಷೇತ್ರ​ದ 40 ವರ್ಷದ ಇತಿಹಾಸದಲ್ಲಿ ಈ ಮಟ್ಟದ ಅನುದಾನ ಬಂದಿಲ್ಲ. ಈ ಕು​ರಿತು ಯಾರೇ ಬಹಿ​ರಂಗ ಚರ್ಚೆಗೆ ಬಂದರೂ ದಾಖಲೆ ಸಮೇತ ಚರ್ಚೆಗೆ ಸಿದ್ಧ​ನಿ​ದ್ದೇನೆ.

ಕಡೂರು(ಫೆ.19): ಎಲ್ಲೋ ಕುಳಿತು ಜನರಿಗೆ ಸಿಗದ ವೀಕೆಂಡ್‌ ಶಾಸಕ ಎಂದು ಟೀಕಿಸುವವರು ಕ್ಷೇತ್ರದ ರಸ್ತೆಗಳಲ್ಲಿ ತಿರುಗಾಡಿ ಬರಲಿ ಎಂದು ಶಾಸಕ ವೈ.ಎಸ್‌.ವಿ. ದತ್ತ ಸವಾಲು ಹಾಕಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಮೂರೂವರೆ ವರ್ಷದ ಅವಧಿಯಲ್ಲಿ ಕ್ಷೇತ್ರ​ದಲ್ಲಿ ರಸ್ತೆ​ಗ​ಳ ಸಂಪರ್ಕ ಕ್ರಾಂತಿ ನಡೆದಿದೆ. ಕ್ಷೇತ್ರ​ದ 40 ವರ್ಷದ ಇತಿಹಾಸದಲ್ಲಿ ಈ ಮಟ್ಟದ ಅನುದಾನ ಬಂದಿಲ್ಲ. ಈ ಕು​ರಿತು ಯಾರೇ ಬಹಿ​ರಂಗ ಚರ್ಚೆಗೆ ಬಂದರೂ ದಾಖಲೆ ಸಮೇತ ಚರ್ಚೆಗೆ ಸಿದ್ಧ​ನಿ​ದ್ದೇನೆ. ಟೀಕಿ​ಸುವ​ವರು ನನ್ನೊಟ್ಟಿಗೆ ಬಂದರೆ ರಸ್ತೆಗಳು ಮೊದಲು ಹೇಗಿ​ದ್ದವು, ಈಗ ಹೇಗಿವೆ ಎಂಬು​ದನ್ನು ಸಾಕ್ಷಿ ಸಮೇ​ತ ತೋರಿ​ಸು​ತ್ತೇನೆ. ವಾಸ್ತವತೆ ಅರಿತು ಟೀಕಿ​ಸಲಿ ಎಂದು ಸವಾಲು ಹಾಕಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ ಹಿಂದೂ ರಾಷ್ಟ್ರ, ಇದಕ್ಕೆ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ; ಮೋಹನ್ ಭಾಗವತ್
ಕಲಬುರಗಿ: ಮಠದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಸ್ವಾಮೀಜಿ! ಎಸ್ಕೇಪ್ ಆಗಿದ್ದಾತ ಮರಳಿ ಬಂದು ಕೃತ್ಯ