ಸುಡಾನ್ ನಲ್ಲಿ ಕೊಪ್ಪಳದ ವ್ಯಕ್ತಿ ಮೃತ್ಯು : ಮೃತದೇಹ ಹಸ್ತಾಂತರಕ್ಕೆ ಮನವಿ

Published : Feb 19, 2017, 10:25 AM ISTUpdated : Apr 11, 2018, 12:49 PM IST
ಸುಡಾನ್ ನಲ್ಲಿ ಕೊಪ್ಪಳದ ವ್ಯಕ್ತಿ ಮೃತ್ಯು : ಮೃತದೇಹ ಹಸ್ತಾಂತರಕ್ಕೆ ಮನವಿ

ಸಾರಾಂಶ

ಇನ್ನು ಫರೂಕ್​ ಮೃತನ ದೇಹವನ್ನು ಭಾರತಕ್ಕೆ ಕಳುಹಿಸಿಕೊಡಲು ಆತನ ಕುಟುಂಬಸ್ಥರು  ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೆ ಟ್ವಿಟ್ ಮುಖಾಂತರ ಮನವಿ ಮಾಡಿದ್ದಾರೆ.

ಕೊಪ್ಪಳ (ಫೆ.19): ಸೂಡಾನ್ ದೇಶದಲ್ಲಿ  ಉಗ್ರ ಗುಂಡೇಟಿಗೆ ಕೊಪ್ಪಳದ ಯುವಕನೊರ್ವ ಬಲಿಯಾಗಿರುವ ಘಟನೆ ನಡೆದಿದೆ. ಜಿಲ್ಲೆಯ ಗಂಗಾವತಿಯ  25 ವರ್ಷದ ಫರೂಕ್ ಎನ್ನುವ ಯುವಕ ಸೂಡಾನ್​ನಲ್ಲಿ ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾನೆ. ಇನ್ನು ಮೃತ ಫರೂಕ್​​ ಸೂಡಾನದ ಜ್ಯೂಬಾದ ಒಮಸ್ಕಿ ಎಂಬ ಕಂಪನಿಯಲ್ಲಿ ಸುಪರವೈಜರ್ ಆಗಿ ಕೆಲಸ ಮಾಡುತ್ತಿದ್ದ. ಇನ್ನು ಫರೂಕ್​ ಮೃತನ ದೇಹವನ್ನು ಭಾರತಕ್ಕೆ ಕಳುಹಿಸಿಕೊಡಲು ಆತನ ಕುಟುಂಬಸ್ಥರು  ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೆ ಟ್ವಿಟ್ ಮುಖಾಂತರ ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿರುವ ಸಚಿವೆ ಸುಷ್ಮಾ ಸ್ವರಾಜ್​​​​, ಮೃತ ದೇಹವನ್ನು ಭಾರತಕ್ಕೆ ಕರೆತರಲು ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ಸದ್ಯ ಫರೂಕ್​​ನ ಕುಟುಂಬಸ್ಥರು ಆಂಧ್ರಪ್ರದೆಶದ ಕರ್ನೂಲ್​​​​ನಲ್ಲಿದ್ದಾರೆ. ಇನ್ನು ಫರೂಕ್​ನ ಮೃತದೇಹ ಮಂಗಳವಾರ ಭಾರತಕ್ಕೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

8 ಕೋಟಿ ಮೌಲ್ಯದ ಆನ್‌ಲೈನ್ ವಂಚನೆ ಬಗ್ಗೆ ಡೆತ್‌ನೋಟ್ ಬರೆದಿಟ್ಟು ಗುಂಡು ಹಾರಿಸಿಕೊಂಡ ಮಾಜಿ ಐಜಿ
ಬರೋಬ್ಬರಿ 6 ವರ್ಷಗಳ ಬಳಿಕ ಸಂಚಾರಕ್ಕೆ ಮುಕ್ತವಾಗಲಿದೆ ಬೆಂಗಳೂರಿನ ಕಾಮರಾಜ್‌ ರಸ್ತೆ!