ಜಮೀರ್'ರಂತ ಚಂಗಲು ಡ್ರೈವರ್ ನಮಗೆ ಬೇಕಿಲ್ಲ

Published : Jul 24, 2017, 10:20 PM ISTUpdated : Apr 11, 2018, 01:04 PM IST
ಜಮೀರ್'ರಂತ ಚಂಗಲು ಡ್ರೈವರ್ ನಮಗೆ ಬೇಕಿಲ್ಲ

ಸಾರಾಂಶ

ಇಂದು ಜಮೀರ್ ಮಾತಿಗೆ ತಿರುಗೇಟು ನೀಡಿದ ಜೆಡಿಎಸ್ ನಾಯಕ ರೇವಣ್ಣ, ತಾಕತ್ತಿದ್ದರೆ, ನೈತಿಕತೆ ಇದ್ದರೆ ನಾಳೆಯೇ 7 ಜನರು ರಾಜೀನಾಮೆ ನೀಡಲಿ.

ಬೆಂಗಳೂರು(ಜು.24): ಚಾಮರಾಜಪೇಟೆ ಕ್ಷೇತ್ರದಲ್ಲಿ ಜೆಡಿಎಸ್​ ಗೆಲ್ಲುವುದಿರಲಿ, ಠೇವಣಿ ಕೂಡ ಉಳಿಸಿಕೊಳ್ಳುವುದಿಲ್ಲ. ಅಪ್ಪಿ ತಪ್ಪಿ ಜೆಡಿಎಸ್​ ಗೆದ್ದರೆ ನಾನು ಮಾಧ್ಯಮದ ಮುಂದೆ ತಲೆ ಕತ್ತರಿಸಿಕೊಳ್ಳುತ್ತೇಬೆಂದು ಮೊನ್ನೆ ಜೆಡಿಎಸ್​ ಪಾಳಯಕ್ಕೆ ಬಂಡಾಯ ಶಾಸಕ ಜಮೀರ್ ಸವಾಲೆಸೆದಿದ್ದರು. ಇಂದು ಜಮೀರ್ ಮಾತಿಗೆ ತಿರುಗೇಟು ನೀಡಿದ ಜೆಡಿಎಸ್ ನಾಯಕ ರೇವಣ್ಣ, ತಾಕತ್ತಿದ್ದರೆ, ನೈತಿಕತೆ ಇದ್ದರೆ ನಾಳೆಯೇ 7 ಜನರು ರಾಜೀನಾಮೆ ನೀಡಲಿ. ನಮಗೆ ಜಮೀರ್ ಅಂತ ಚಂಗಲು ಡ್ರೈವರ್ ಬೇಕಿಲ್ಲ ಅಂತಾ ತಿರುಗೇಟು ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೈಸೂರು ಏಕತಾ ಮಹಲ್‌ ವಿವಾದ, ಕೋರ್ಟ್ ಮೆಟ್ಟಲೇರಿದ ರಾಜಮಾತೆ ಪ್ರಮೋದಾದೇವಿ!
ವಿಮಾನದ ಬಾಲಕ್ಕೆ ಪ್ಯಾರಾಚೂಟ್ ಸಿಲುಕಿ15,000 ಅಡಿ ಎತ್ತರದಲ್ಲಿ ನೇತಾಡಿದ ಸ್ಕೈಡೈವರ್ ಬದುಕುಳಿದಿದ್ದು ಹೇಗೆ? ವೀಡಿಯೋ