ಉಸಿರುಗಟ್ಟಿ ನಾಲ್ವರ ದುರ್ಮರಣ

Published : Mar 17, 2017, 03:41 AM ISTUpdated : Apr 11, 2018, 12:45 PM IST
ಉಸಿರುಗಟ್ಟಿ ನಾಲ್ವರ ದುರ್ಮರಣ

ಸಾರಾಂಶ

ಜನರೇಟರ್ ಆನ್ ಮಾಡಿ ಆದೇ ಕೊಠಡಿಯಲ್ಲಿ ಐವರು ಮಲಗಿದ್ದರು. ಬೆಳಗ್ಗೆಯ ವೇಳೆಗೆ ಜನರೇಟರ್ ಹೊಗೆ ಸೇವಿಸಿ ನಾಲ್ವರು ಮೃತಪಟ್ಟಿದ್ದಾರೆ.

ರಾಯಚೂರು(ಮಾ.17):  ಕಾರ್ಬನ್ ಡೈ ಆಕ್ಸೈಡ್ ಹೊಗೆ ಸೇವಿಸಿ ನಾಲ್ವರು ಮೃತಪಟ್ಟ ಘಟನೆ ರಾಯಚೂರಿನ ಲಿಂಗಸಗೂರು ಪಟ್ಟಣದಲ್ಲಿ ನಡೆದಿದೆ.

ಮಂಜುನಾಥ, ಶಿವಕುಮಾರ್, ಮೌಲಾಲಿ ಬಡೆಸಾಬ್, ಶಶಿಕುಮಾರ್ ಮಹಾಂತಪ್ಪ ಯಕರನಾಳ ಮೃತರು. ಮದುವೆ ಸಮಾರಂಭಕ್ಕಾಗಿ ಜನರೇಟರ್ ತರಿಸಲಾಗಿತ್ತು. ಜನರೇಟರ್ ಆನ್ ಮಾಡಿ ಆದೇ ಕೊಠಡಿಯಲ್ಲಿ ಐವರು ಮಲಗಿದ್ದರು. ಬೆಳಗ್ಗೆಯ ವೇಳೆಗೆ ಜನರೇಟರ್ ಹೊಗೆ ಸೇವಿಸಿ ನಾಲ್ವರು ಮೃತಪಟ್ಟಿದ್ದಾರೆ. ಮತ್ತೋರ್ವನ ಸ್ಥಿತಿ ಚಿಂತಾಜನಕವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿಗೀಡದವರೆಲ್ಲ ಲಿಂಗಸಗೂರಿನ ಕರಡಕಲ್ ಮೂಲದವರಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೊಂಕಣ ರೈಲ್ವೆ ಭಾರತೀಯ ರೈಲ್ವೇ ವಿಲೀನಕ್ಕೆ ರಾಜ್ಯ ಸರ್ಕಾರಗಳ ಸಹಕಾರ ಬೇಕು: ಸಚಿವ ಅಶ್ವಿನಿ ವೈಷ್ಣವ್
ಆನ್‌ಲೈನ್ ಆರ್ಡರ್ ಮಾಡಿದ್ರೆ ಕೇಕ್ ಮೇಲೆ ಹೀಗಾ ಬರೆಯೋದು?: ಕೇಕ್ ಮೇಲಿನ ಬರಹ ನೋಡಿ ಬರ್ತ್‌ಡೇ ಗರ್ಲ್ ಶಾಕ್