ವಿಷ್ಣು ಮನೆ​ಯಿಂದ ಅಂಬಿ ಮನೆಗೆ ಊಟ

Published : Nov 28, 2018, 07:58 AM IST
ವಿಷ್ಣು ಮನೆ​ಯಿಂದ ಅಂಬಿ ಮನೆಗೆ ಊಟ

ಸಾರಾಂಶ

ಕಳೆದ ನಾಲ್ಕು ದಿನಗಳಿಂದ ಕಣ್ಣೀರ ಮಡುವಿನಲ್ಲಿದ್ದ ಸುಮಲತಾ ಹಾಗೂ ಅಭಿಷೇಕ್‌ ಗೌಡ ಅವರು ಜಯನಗರದ ತಮ್ಮ ನಿವಾಸದಿಂದ ಸೋಮವಾರ ಹೊರಬರದೆ ಇಡೀ ದಿನ ಮನೆಯೊಳಗೇ ಇದ್ದರು. ಮಧ್ಯಾಹ್ನದ ನಂತರ ಮನೆಯ ಬಾಲ್ಕನಿಗೆ ಬಂದ ಅಭಿಷೇಕ್‌ ಗೌಡ, ತಂದೆ ಅಂಬರೀಷ್‌ ಅವರ ನೆಚ್ಚಿನ ಶ್ವಾನ ‘ಕನ್ವರ್‌’ನೊಂದಿಗೆ ಕೆಲ​ಕಾಲ ಕಳೆ​ದ​ರು.

ಬೆಂಗಳೂರು[ನ.28]: ಅಂಬರೀಷ್‌ ಅವರಿಲ್ಲದ ಜೆ.ಪಿ.ನಗರದ ಅವರ ನಿವಾಸದಲ್ಲಿ ನೀರವ ಮೌನ ಆವರಿಸಿದೆ. ತಮ್ಮ ಭಾಗ್ಯಜ್ಯೋತಿಯನ್ನು ಕಳೆದುಕೊಂಡ ನೋವಿನಿಂದ ಪತ್ನಿ ಸುಮಲತಾ ಮತ್ತು ಪುತ್ರ ಅಭಿಷೇಕ್‌ ಗೌಡ ಇನ್ನೂ ಹೊರಬಂದಿಲ್ಲ.

ಇದನ್ನೂ ಓದಿ: ಅಭಿಮಾನಿಯ ಮೈತುಂಬಾ ಅಂಬಿ ಸಿನಿಮಾಗಳ ಹಚ್ಚೆ

ಕಳೆದ ನಾಲ್ಕು ದಿನಗಳಿಂದ ಕಣ್ಣೀರ ಮಡುವಿನಲ್ಲಿದ್ದ ಸುಮಲತಾ ಹಾಗೂ ಅಭಿಷೇಕ್‌ ಗೌಡ ಅವರು ಜಯನಗರದ ತಮ್ಮ ನಿವಾಸದಿಂದ ಸೋಮವಾರ ಹೊರಬರದೆ ಇಡೀ ದಿನ ಮನೆಯೊಳಗೇ ಇದ್ದರು. ಮಧ್ಯಾಹ್ನದ ನಂತರ ಮನೆಯ ಬಾಲ್ಕನಿಗೆ ಬಂದ ಅಭಿಷೇಕ್‌ ಗೌಡ, ತಂದೆ ಅಂಬರೀಷ್‌ ಅವರ ನೆಚ್ಚಿನ ಶ್ವಾನ ‘ಕನ್ವರ್‌’ನೊಂದಿಗೆ ಕೆಲ​ಕಾಲ ಕಳೆ​ದ​ರು.

ಇದನ್ನೂ ಓದಿ: ಯಾರಿಗೆ ಸಲ್ಲುತ್ತೆ ಕ್ರೆಡಿಟ್, ಸಾವಿನ ವಿಚಾರದಲ್ಲೂ ರಾಜಕೀಯ ಶುರುವಾಯ್ತಾ?

ಮಧ್ಯಾಹ್ನದ ವೇಳೆಗೆ ಭಾರತಿ ವಿಷ್ಣುವರ್ಷನ್‌ ಅವರ ಮನೆಯಿಂದ ಸುಮಲತಾ ಹಾಗೂ ಅಭಿಷೇಕ್‌ ಅವರಿಗಾಗಿ ಎರಡು ಕ್ಯಾರಿಯರ್‌ನಲ್ಲಿ ಊಟ ಕಳುಹಿಸಲಾಯಿತು. ತಮ್ಮ ಕಾರು ಚಾಲಕನ ಮೂಲಕ ಭಾರತಿ ಅವರು ಊಟ ಕಳುಹಿಸಿದರು ಎಂದು ತಿಳಿದು ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ ಕೈ ಮೀರಿದ ಕಳ್ಳರ ಹಾವಳಿ, ಕಾನೂನು ವ್ಯವಸ್ಥೆ ಸಂಪೂರ್ಣ ವಿಫಲ? ಪೊಲೀಸರ ಮನೆಗಳನ್ನೇ ಬಿಡುತ್ತಿಲ್ಲ ಖದೀಮರು!
ದೇಶ ವಿಭಜನೆ ಬಳಿಕ ಮೊದಲ ಬಾರಿಗೆ ಪಾಕಿಸ್ತಾನ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಕೋರ್ಸ್