ಚಿಕ್ಕಬಳ್ಳಾಪುರ ರೈತರಿಗೆ ಸರ್ಕಾರದ ಕರೆಂಟ್ ಶಾಕ್

Published : Nov 28, 2017, 07:32 AM ISTUpdated : Apr 11, 2018, 01:10 PM IST
ಚಿಕ್ಕಬಳ್ಳಾಪುರ ರೈತರಿಗೆ ಸರ್ಕಾರದ ಕರೆಂಟ್ ಶಾಕ್

ಸಾರಾಂಶ

ರೈತರು  ಉತ್ಪಾದನೆ ಮಾಡಿದ  ವಿದ್ಯುತ್'ಗೆ ಸರ್ಕಾರ  ಪ್ರತೀ ಯೂನಿಟ್'ಗೆ 9.56 ಪೈಸೆ ನೀಡುವುದಾಗಿ ಹೇಳಿತ್ತು. ಆದರೆ ಸರ್ಕಾರ ಸದ್ಯ ಪ್ರತೀ ಯೂನಿಟ್'ಗೆ  ಕೇವಲ  5.40 ಪೈಸೆ ನೀಡುತ್ತಿದೆ.  ಇದರಿಂದ ರೈತರಿಗೆ ಸರ್ಕಾರವೇ ಕರೆಂಟ್ ಶಾಕ್ ನೀಡಿದಂತಾಗಿದೆ.

ಚಿಕ್ಕಬಳ್ಳಾಪುರ(ನ.28): ಚಿಕ್ಕಬಳ್ಳಾಪುರದ ರೈತರಿಗೆ ಸದ್ಯ   ತೀವ್ರ  ಆತಂಕ  ಎದುರಾಗಿದೆ.  ಇಲ್ಲಿ ಬರಗಾಲ, ಬೆಳೆದ ಬೆಳೆ ಕೈಗೆ ಬರದೇ ಕಂಗಾಲಾಗಿದ್ದ ರೈತರು ವಿದ್ಯುತ್ ಉತ್ಪಾದನೆ ಮಾಡಿ ಬದುಕುವ ದಾರಿ ಕಂಡುಕೊಂಡಿದ್ದರು.  

ಅದರಂತೆ ರೈತರು  ಉತ್ಪಾದನೆ ಮಾಡಿದ  ವಿದ್ಯುತ್'ಗೆ ಸರ್ಕಾರ  ಪ್ರತೀ ಯೂನಿಟ್'ಗೆ 9.56 ಪೈಸೆ ನೀಡುವುದಾಗಿ ಹೇಳಿತ್ತು. ಆದರೆ ಸರ್ಕಾರ ಸದ್ಯ ಪ್ರತೀ ಯೂನಿಟ್'ಗೆ  ಕೇವಲ  5.40 ಪೈಸೆ ನೀಡುತ್ತಿದೆ.  ಇದರಿಂದ ರೈತರಿಗೆ ಸರ್ಕಾರವೇ ಕರೆಂಟ್ ಶಾಕ್ ನೀಡಿದಂತಾಗಿದೆ.  ವಿದ್ಯುತ್ ಘಟಕಗಳನ್ನು ಕೋಟ್ಯಂತರ ರೂ.  ಸಾಲ ಸೂಲ ಮಾಡಿ ನಿರ್ಮಿಸಿದ್ದರಿಂದ ಬಡ್ಡಿಯೇ 60 ರಿಂದ 70 ಲಕ್ಷ ಬಡ್ಡಿ ಕಟ್ಟುವಂತೆ ಬ್ಯಾಂಕ್'ನಿಂದ ನೋಟಿಸ್ ನೀಡಲಾಗಿದೆ.  

ಸರ್ಕಾರದ ಚೆಲ್ಲಾಟದಿಂದ  ಇದೀಗ ರೈತರಿಗೆ ಬೀದಿಗೆ ಬೀಳುವ  ಆತಂಕ  ಎದುರಾಗಿದೆ. ಬದುಕಲು ದಾರಿ ಕಾಣದೇ ತಲೆ ಮೇಲೆ ಕ್ಐ ಹೊತ್ತು ಕೂರಬೇಕಾದಂತಹ ಪರಿಸ್ಥಿತಿಯು ಎದುರಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭದ್ರಾವತಿ ಡಬಲ್ ಮ*ರ್ಡರ್ ಕೇಸ್: ಚಾಲಾಕಿ ಕೊ*ಲೆಗಾರ ಅದೊಂದು ಸಾಕ್ಷ್ಯ ಬಿಟ್ಟಿದ್ದ! ಪಾಪಿ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?
ಬೆಂಗಳೂರಲ್ಲಿ ಕುಸಿತ ಕಂಡಿದ್ದ ಚಿನ್ನದ ಬೆಲೆ ಇಂದು ದಿಢೀರ್ ಸ್ಫೋಟ, ಕಂಗಾಲಾದ ಜನ