ನಿರ್ಮಾಪಕ ಸುಂದರ್ ಗೌಡ ಸಂಬಂಧಿಕರ ಮೇಲೆ ಹಲ್ಲೆ ನಡೆಸಿದ್ರಾ ವಿಜಯ್?

Published : Nov 15, 2016, 07:26 AM ISTUpdated : Apr 11, 2018, 12:46 PM IST
ನಿರ್ಮಾಪಕ  ಸುಂದರ್ ಗೌಡ ಸಂಬಂಧಿಕರ ಮೇಲೆ ಹಲ್ಲೆ ನಡೆಸಿದ್ರಾ ವಿಜಯ್?

ಸಾರಾಂಶ

ನಟ ವಿಜಯ್ ಬೆಂಗಳೂರಿನ ಚೆನ್ನಮ್ಮನ ಅಚ್ಚುಕಟ್ಟು ಬಳಿ ಇರುವ ಮನೆಯಲ್ಲಿ ಅಣ್ಣ ಶಂಕರ್ ಮತ್ತು ಮಾವನ  ಕೆನ್ನೆ ಹಾಗೂ ಎದೆಗೆ ಒದ್ದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು ಜಯರಾಮ್​ ಪುತ್ರಿ ವಿವಾಹವಾಗಿದ್ದ  ಶಂಕರ್​  25 ದಿನಗಳಿಂದ ಮಗಳನ್ನು  ಶಂಕರ್​  ತೋರಿಸಿಲ್ಲವೆಂದು   ಕೌಟುಂಬಿಕ  ಕಲಹ ಬಗೆಹರಿಸಲು ಸ್ಥಳಕ್ಕೆ ವಿಜಿಯನ್ನು ಕರೆಸಲಾಗಿತ್ತು.  ಈ ಸಂದರ್ಭದಲ್ಲಿ  ವಿಜಯ್​  ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.

ಬೆಂಗಳೂರು(ನ.15): ನಟ ದುನಿಯಾ ವಿಜಯ್​​​​​​  ಮಾಸ್ತಿಗುಡಿ ಚಿತ್ರದ ನಿರ್ಮಾಪಕ  ಸುಂದರ್​ ಪಿ.ಗೌಡ'ನ  ಸಂಬಂಧಿಕರ ಮೇಲೆ ಹಲ್ಲೆ  ಮಾಡಿದ್ದಾರೆ ಎಂದು  ಸುಂದರ್​  ಮಾವ ಆರೋಪಿಸಿದ್ದಾರೆ. 

ನಟ ವಿಜಯ್ ಬೆಂಗಳೂರಿನ ಚೆನ್ನಮ್ಮನ ಅಚ್ಚುಕಟ್ಟು ಬಳಿ ಇರುವ ಮನೆಯಲ್ಲಿ ಅಣ್ಣ ಶಂಕರ್ ಮತ್ತು ಮಾವನ  ಕೆನ್ನೆ ಹಾಗೂ ಎದೆಗೆ ಒದ್ದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು ಜಯರಾಮ್​ ಪುತ್ರಿ ವಿವಾಹವಾಗಿದ್ದ  ಶಂಕರ್​  25 ದಿನಗಳಿಂದ ಮಗಳನ್ನು  ಶಂಕರ್​  ತೋರಿಸಿಲ್ಲವೆಂದು   ಕೌಟುಂಬಿಕ  ಕಲಹ ಬಗೆಹರಿಸಲು ಸ್ಥಳಕ್ಕೆ ವಿಜಿಯನ್ನು ಕರೆಸಲಾಗಿತ್ತು.  ಈ ಸಂದರ್ಭದಲ್ಲಿ  ವಿಜಯ್​  ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಜಯರಾಮ್​ಗೆ ಏರ್​ ಕ್ರಾಕ್​ ಆಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ  ದಾಖಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅನ್ನಭಾಗ್ಯ ಅಕ್ಕಿ ಅಕ್ರಮ ದಾಸ್ತಾನು, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಆಪ್ತನ ವಿರುದ್ಧ ಎಫ್ಐಆರ್‌!
ವಿಜಯಲಕ್ಷ್ಮಿ ದರ್ಶನ್‌ಗೆ ಪೊಲೀಸ್ ನೋಟಿಸ್, ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚನೆ