
04-01-17 - ಗುರುವಾರ
ಶ್ರೀ ಹೇಮಲಂಬಿ ನಾಮ ಸಂವತ್ಸರ
ದಕ್ಷಿಣಾಯಣ
ಹೇಮಂತ ಋತು
ಪುಷ್ಯ ಮಾಸ
ಕೃಷ್ಣ ಪಕ್ಷ
ತೃತೀಯಾ ತಿಥಿ
ಆಶ್ಲೇಷ ನಕ್ಷತ್ರ
ಇಂದಿನ ದಿನ ಭವಿಷ್ಯ ನಿಮ್ಮ ಮುಂದೆ...
ಮೇಷ ರಾಶಿ : ನೂತನ ಕಾರ್ಯದಲ್ಲಿ ಆಸಕ್ತಿ, ಮನೆಯಲ್ಲಿ ಪ್ರೋತ್ಸಾಹ, ಮಕ್ಕಳಿಗೆ ಸಂತಸ, ಅಂಬಾ ಭವಾನಿ ದರ್ಶನ ಮಾಡಿ
ವೃಷಭ : ಮನಸ್ಸಿಗೆ ಶಾಂತಿ, ಮನೆಯಲ್ಲಿ ನೆಮ್ಮದಿ,ಶುಭ ದಿನ, ಶ್ರೀನಿವಾಸ ದರ್ಶನ ಮಾಡಿ
ಮಿಥುನ : ಕೃಷಿಕರಿಗೆ ಲಾಭದ ದಿನ, ವಿದ್ಯಾರ್ಥಿಗಳಿಗೆ ಉತ್ತಮ ದಿನ, ವಿದ್ಯಾಲಾಭ, ನಾಗ ಕ್ಷೇತ್ರ ದರ್ಶನ ಮಾಡಿ
ಕಟಕ : ಆರೋಗ್ಯದಲ್ಲಿ ಏರು ಪೇರು, ಶಿಕ್ಷಕರಿಗೆ ಭಡ್ತಿ ಸಂಭವ, ವ್ಯಾಪಾರಿಗಳಿಗೆ ಉತ್ತಮ ಲಾಭ, ಜಲ ದುರ್ಗೆಯ ದರ್ಶನ ಮಾಡಿ
ಸಿಂಹ : ಮಾನಸಿಕ ಖಿನ್ನತೆ, ಕಾರ್ಯದಲ್ಲಿ ಅನಾನುಕೂಲತೆ, ಹಿರಿಯರಿಂದ ಸಲಹೆ, ಕೃಷ್ಣ ಸ್ಮರಣೆ ಮಾಡಿ
ಕನ್ಯಾ : ಕುಟುಂಬ ಸೌಖ್ಯ, ದೂರ ಸಂಚಾರ, ಶ್ರೀಕ್ಷೇತ್ರಗಳ ದರ್ಶನ ಮಾಡುವ ಮನಸ್ಸು
ತುಲಾ : ಹೊಸ ಉದ್ಯೋಗ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಹಿರಿಯರಿಂದ ಸಹಾಯ, ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿ
ವೃಶ್ಚಿಕ : ಮನಸ್ಸಿಗೆ ಬೇಸರ, ಧ್ಯಾನ ಮಾಡಿ, ಸುಬ್ರಹ್ಮಣ್ಯ ದರ್ಶನ ಮಾಡಿ
ಧನಸ್ಸು : ಪ್ರಯಾಣದಲ್ಲಿ ಜಾಗೃತಿ ಇರಲಿ,ವಾಹನ ಚಾಲನೆ ಮಾಡುವಾಗ ನಿಗಾ ವಹಿಸಿ,ನರಸಿಂಹನ ಆರಾಧನೆ ಮಾಡಿ.
ಮಕರ :ವ್ಯಾಪಾರಿಗಳಿಗೆ ಲಾಭದ ದಿನ, ಹೋಟೆಲ್ ಉದ್ಯಮಿಗಳಿಗೆ ಉತ್ತಮ ದಿನ, ಅನ್ನಪೂರ್ಣೆಯ ದರ್ಶನ ಮಾಡಿ
ಕುಂಭ : ಕಾರ್ಯದಲ್ಲಿ ಅಡೆತಡೆ,ಅಲೆದಾಟದ ದಿನ, ಗಣಪತಿ ದರ್ಶನ ಮಾಡಿ
ಮೀನ : ಮನೆಯಲ್ಲಿ ಸಂತಸದ ವಾತಾವರಣ, ಕೀರ್ತಿಲಾಭ, ಉತ್ತಮ ದಿನ, ದುರ್ಗಾದೇವಿಯನ್ನು ಪೂಜಿಸಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.