
‘ನಿಶೆಯಲ್ಲಿನ ಮಾತು ಕಿಸೆದಾಗ’ ಎಂದು ಹಳ್ಳಿಗಳಲ್ಲಿ ಜೋಕ್ ಮಾಡೋದುಂಟು. ಆದ್ರೆ, ಗಾಂಜಾ ನಶೆಯಲ್ಲಿ ವ್ಯಕ್ತಿಯೋರ್ವ ಮಾಡಿದ ಕೆಲಸಕ್ಕೆ ಇದೀಗ ಶ್ರೀ ಕೃಷ್ಣನ ಜನ್ಮಸ್ಥಾನ ಸೇರಿರುವ ಘಟನೆ ಬ್ರಿಟನ್ನ ಬರ್ಮಿಂಗ್ಹ್ಯಾಮ್ನಲ್ಲಿ ನಡೆದಿದೆ.
ಅಷ್ಟಕ್ಕೂ ಆತ ಮಾಡಿದ್ದೇನು ಅಂದ್ರೆ, ಸ್ಮಶಾನದಲ್ಲಿ ಸಮಾಧಿ ಮಾಡಲಾಗಿದ್ದ 9 ಶವಗಳನ್ನು ಹೊರತೆಗೆದು ಅವುಗಳ ಜೊತೆ ಸಂಭೋಗ ನಡೆಸಿದ್ದ. ಇಂಥ ಅಮಾನವೀಯ ಕೃತ್ಯವೆಸಗಿದ ಕಾಸಿಂ ಖುರಮ್ನಿಗೆ 6 ವರ್ಷಗಳ ಕಾಲ ಸಜೆ ವಿಧಿಸಲಾಗಿದೆ.
ಅಲ್ಲದೆ, ಇದೊಂದು ಮಾನವನ ಸಂವೇದನಾ ಶೀಲತೆಯನ್ನೇ ಅಣುಕ ಮಾಡಿದಂತಿದೆ ಎಂದು ಕೋರ್ಟ್ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ