ಜೆಡಿಎಸ್ ಮುಖಂಡರು ಎಂದು ಹೇಳಿ ಮಂಚಕ್ಕೆ ಕರೆಯುತ್ತಿದ್ದ ಫೇಸ್'ಬುಕ್ ಕಾಮುಕರು ಜೈಲಿಗೆ

Published : Dec 01, 2017, 08:31 PM ISTUpdated : Apr 11, 2018, 01:06 PM IST
ಜೆಡಿಎಸ್ ಮುಖಂಡರು  ಎಂದು ಹೇಳಿ ಮಂಚಕ್ಕೆ ಕರೆಯುತ್ತಿದ್ದ ಫೇಸ್'ಬುಕ್ ಕಾಮುಕರು ಜೈಲಿಗೆ

ಸಾರಾಂಶ

ವಾಟ್ಸ್'ಅಪ್'ಗಳಲ್ಲಿ ಕೆಟ್ಟ ಸಂದೇಶ ಕಳಿಸುವುದರ ಜೊತೆಗೆ ಮಂಚಕ್ಕೆ ಆಹ್ವಾನಿಸುತ್ತಿದ್ದರು.

ಬೆಂಗಳೂರು(ನ.01): ತಾವು ಜೆಡಿಎಸ್ ಮುಖಂಡರು ಎಂದು ಹೇಳಿಕೊಂಡು ಫೇಸ್'ಬುಕ್ ಹಾಗೂ ವಾಟ್ಸ್'ಪ್'ನಲ್ಲಿ  ಮಹಿಳೆಯರನ್ನು ಮಂಚಕ್ಕೆ ಕರೆಯುತ್ತಿದ್ದ ಕಾಮುಕರನ್ನು ಪೊಲೀಸರು ಜೈಲಿಗಟ್ಟಿದ್ದಾರೆ.

ಸೋಮಶೇಖರ್ ಗೌಡ, ದಿನೇಶ್  ಬಂಧಿತರು. ಇವರು ಜೆಡಿಎಸ್ ಮುಖಂಡರೆಂದು ಹೇಳಿಕೊಂಡು ಫೇಸ್'ಬುಕ್ ಹಾಗೂ ವಾಟ್ಸ್'ಅಪ್'ಗಳಲ್ಲಿ ಕೆಟ್ಟ ಸಂದೇಶ ಕಳಿಸುವುದರ ಜೊತೆಗೆ ಮಂಚಕ್ಕೆ ಆಹ್ವಾನಿಸುತ್ತಿದ್ದರು. ಈ ಕಾಮುಕರಿಂದ ನೊಂದ ಮಹಿಳೆಯರು ಯಲಹಂಕ ನ್ಯೂಟೌನ್ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೆಲಸದಾಳು ಜೊತೆಗೇ ಯಜಮಾನಿಯ ಕುಚ್​ ಕುಚ್! ಅಮ್ಮನ ಕಳ್ಳಾಟ ಕಣ್ಣಾರೆ ಕಂಡ ಮಗ, 6 ತಿಂಗಳ ಕೊಲೆ ಕೇಸ್ ಈಗ ಬಯಲಾಗಿದ್ದೇ ರೋಚಕ!​​
Karnataka Hate Speech Bill 2025: ಮಸೂದೆಯನ್ನೇ ಓದದೆ ಕುರುಡಾಗಿ ಪ್ರತಿಪಕ್ಷಗಳಿಂದ ಕ್ಷುಲ್ಲಕ ವಿರೋಧ