ನಗರದಲ್ಲಿ ಬಯಲಾಯ್ತು ಮಹಾ ವಂಚನೆ: ಪಡುಕೋಣೆ, ಸಿನಿಮಾದವರು ಸೇರಿದಂತೆ ಹಲವರಿಗೆ ನೂರಾರು ಕೋಟಿ ವಂಚನೆ

Published : Mar 11, 2018, 10:05 AM ISTUpdated : Apr 11, 2018, 12:44 PM IST
ನಗರದಲ್ಲಿ ಬಯಲಾಯ್ತು ಮಹಾ ವಂಚನೆ: ಪಡುಕೋಣೆ, ಸಿನಿಮಾದವರು ಸೇರಿದಂತೆ ಹಲವರಿಗೆ ನೂರಾರು ಕೋಟಿ ವಂಚನೆ

ಸಾರಾಂಶ

ವಿಕ್ರಂ ಚಿಟ್ ಫಂಡ್  ಕಂಪನಿ ಈ ಕೃತ್ಯವೆಸಗಿದ್ದು ಕ್ರೀಡಾಪಟು ಪ್ರಕಾಶ್ ಪಡುಕೋಣೆ ಸೇರಿದಂತೆ ಹಲವರಿಗೆ 300 ಕೋಟಿ ರೂ.ಗೂ ಹೆಚ್ಚಿನ ವಂಚನೆ ಮಾಡಲಾಗಿದೆ.

ಬೆಂಗಳೂರು(ಮಾ.11): ಬೆಂಗಳೂರಿನಲ್ಲಿ ಮಹಾ ವಂಚನೆ ಬಯಲಾಗಿದೆ. ಸಿನಿಮಾ ನಟರು, ಕ್ರೀಡಾಪಟುಗಳು ಹಾಗೂ ಖ್ಯಾತ ದ್ಯಮಿಗಳು ಸೇರಿದಂತೆ ಹಲವರಿಗೆ ನೂರಾರು ಕೋಟಿ ವಂಚಿಸಲಾಗಿದೆ.

ವಿಕ್ರಂ ಚಿಟ್ ಫಂಡ್  ಕಂಪನಿ ಈ ಕೃತ್ಯವೆಸಗಿದ್ದು ಕ್ರೀಡಾಪಟು ಪ್ರಕಾಶ್ ಪಡುಕೋಣೆ ಸೇರಿದಂತೆ ಹಲವರಿಗೆ 300 ಕೋಟಿ ರೂ.ಗೂ ಹೆಚ್ಚಿನ ವಂಚನೆ ಮಾಡಲಾಗಿದೆ. ವಂಚಸಿದ ರಾಘವೇಂದ್ರ, ಸುರೇಶ್ , ನಾಗರಾಜ್, ನರಸಿಂಹ ಮೂರ್ತಿ  ಎಂಬುವವರನ್ನು ಬನಶಂಕರಿ ಪೊಲಿಸರು ಬಂಧಿಸಿ ಜೈಲಿಗಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹಾಸನದ ತಿರುಪತಿಹಳ್ಳಿ ಬೆಟ್ಟದ ಮೇಲೆ 50ಕ್ಕೂ ಅಧಿಕ ಉಲ್ಕೆಗಳ ಸುರಿಮಳೆ!
India Latest News Live: ಪಹಲ್ಗಾಂ ಉಗ್ರ ದಾಳಿ: ಕೋರ್ಟ್‌ಗೆ 1597 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ