ರಾಜ್ಯವೇ ನಿಮ್ಮತ್ತ ನೋಡುವಂತ ಒಂದಾದರೂ ಹೋರಾಟ ಮಾಡಿದ್ದೀರಾ? ವೇಣುಗೋಪಾಲ್ ಗರಂ

Published : Dec 05, 2017, 02:00 PM ISTUpdated : Apr 11, 2018, 12:47 PM IST
ರಾಜ್ಯವೇ ನಿಮ್ಮತ್ತ ನೋಡುವಂತ ಒಂದಾದರೂ ಹೋರಾಟ ಮಾಡಿದ್ದೀರಾ? ವೇಣುಗೋಪಾಲ್ ಗರಂ

ಸಾರಾಂಶ

ಬಿಜೆಪಿಯಲ್ಲಿ ಅಮಿತ್​ ಶಾ ಆಯ್ತು ಈಗ ರಾಜ್ಯ ಕಾಂಗ್ರೆಸ್ ಉಸ್ತುವಾರಿ  ವೇಣುಗೋಪಾಲ್  ಕಾಂಗ್ರೆಸ್ ಯುವ ಘಟಕದ ಮುಖಂಡರ ಜೊತೆ ಸಭೆ  ನಡೆಸಿದ್ದಾರೆ.

ಬೆಂಗಳೂರು (ಡಿ.05): ಬಿಜೆಪಿಯಲ್ಲಿ ಅಮಿತ್​ ಶಾ ಆಯ್ತು ಈಗ ರಾಜ್ಯ ಕಾಂಗ್ರೆಸ್ ಉಸ್ತುವಾರಿ  ವೇಣುಗೋಪಾಲ್  ಕಾಂಗ್ರೆಸ್ ಯುವ ಘಟಕದ ಮುಖಂಡರ ಜೊತೆ ಸಭೆ ನಡೆಸಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಎಲ್ಲ ಘಟಕಗಳ ಮುಂಚೂಣಿ ನಾಯಕರ ಸಭೆ ನಡೆಸಿದ್ದು  ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಕಾರ್ಯಾಧ್ಯಕ್ಷರಾದ ದಿನೇಶ ಗುಂಡೂರಾವ್,  ಎಸ್ ಆರ್ ಪಾಟೀಲ್, ಪ್ರಚಾರ ಸಮಿತಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಸೇರಿ ಇತರೆ ಮುಖಂಡರು ಭಾಗಿಯಾಗಿದ್ದಾರೆ.

ಯುವ ಕಾಂಗ್ರೆಸ್  ಮುಖಂಡರಿಗೆ ಕೆ.ಸಿ. ವೇಣುಗೋಪಾಲ್ ಅಮಿತ್  ಶಾ ಮಾದರಿಯಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ. ​​ 'ರಾಜ್ಯವೇ ನಿಮ್ಮತ್ತ ನೋಡುವಂತ ಒಂದಾದರೂ ಹೋರಾಟ ಮಾಡಿದ್ದೀರಾ ? ಕಾಟಾಚಾರಕ್ಕೆ ಹತ್ತಾರು ಮಂದಿಯನ್ನು ಸೇರಿ ಹೋರಾಟ ಮಾಡೋದಲ್ಲ.  ಪ್ರತಿಪಕ್ಷಗಳು ಬೆದರುವಂತೆ ಹೋರಾಟ ಯಾಕೆ ಮಾಡುತ್ತಿಲ್ಲ?  ಚುನಾವಣೆ ಸಂದರ್ಭದಲ್ಲಿ ಪಕ್ಷ ಸಂಘಟ‌ನೆಯಲ್ಲಿ ಯುವ ಘಟಕದ ಕೊಡುಗೆ ಏನು ?ಎಂದು   ಕಾಂಗ್ರೆಸ್ ಯುವ ಘಟಕದ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚೈನೀಸ್ ಎಂದು ನಿಂದಿಸಿ ಚಾಕು ಇರಿತ: ನಾನು ಭಾರತೀಯ ಎಂದು ಹೇಳಿ ಕೊನೆಯುಸಿರೆಳೆದ ತ್ರಿಪುರಾ ವಿದ್ಯಾರ್ಥಿ
ಮಹಾತ್ಮ ಗಾಂಧಿ ಪ್ರತಿಮೆಗೆ ಸಾಂತಾ ಕ್ಲಾಸ್ ಟೋಪಿ ಹಾಕಿ ಅಪಮಾನ; ಕಿಡಗೇಡಿಗಳ ಕೃತ್ಯಕ್ಕೆ ಆಕ್ರೋಶ