ಕುರ್ಚಿಯಿಂದ ಬಿದ್ದ ಸಿಎಂ : ತಲೆಗೆ ಗಾಯ

Published : Apr 03, 2018, 07:52 AM ISTUpdated : Apr 14, 2018, 01:13 PM IST
ಕುರ್ಚಿಯಿಂದ ಬಿದ್ದ  ಸಿಎಂ : ತಲೆಗೆ ಗಾಯ

ಸಾರಾಂಶ

ಪ್ರಚಾರ ಸಂದರ್ಭದಲ್ಲಿ ತಾಲೂಕಿನ ಮಾವಿ​ನ​ಹಳ್ಳಿಯ ಕಾರ್ಯ​ಕರ್ತ ರಾಮೇ​ಗೌಡ ಅವರ ಮನೆ​ಯ​ಲ್ಲಿ ಸೋಮ​ವಾರ ಸಂಜೆ ತಿಂಡಿ ತಿನ್ನುವ ವೇಳೆ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಅವರು ಕುರ್ಚಿ​ಯಿಂದ ಆಯ​ತಪ್ಪಿ ಕೆಳಗೆ ಬಿದ್ದಿದ್ದು ತಲೆಗೆ ಸಣ್ಣ ಗಾಯವಾಗಿದೆ

ಮೈಸೂ​ರು​: ಪ್ರಚಾರ ಸಂದರ್ಭದಲ್ಲಿ ತಾಲೂಕಿನ ಮಾವಿ​ನ​ಹಳ್ಳಿಯ ಕಾರ್ಯ​ಕರ್ತ ರಾಮೇ​ಗೌಡ ಅವರ ಮನೆ​ಯ​ಲ್ಲಿ ಸೋಮ​ವಾರ ಸಂಜೆ ತಿಂಡಿ ತಿನ್ನುವ ವೇಳೆ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಅವರು ಕುರ್ಚಿ​ಯಿಂದ ಆಯ​ತಪ್ಪಿ ಕೆಳಗೆ ಬಿದ್ದಿದ್ದು ತಲೆಗೆ ಸಣ್ಣ ಗಾಯವಾಗಿದೆ.

 ಬೀಳುವ ವೇಳೆ ಹಿಂಬದಿ ಇದ್ದ ಷೋಕೇಸ್‌ಗೆ ತಲೆಗೆ ತಾಗಿತ್ತು. ಈ ವೇಳೆ ಸ್ಥಳದಲ್ಲೇ ಇದ್ದ ಪುತ್ರ ಡಾ.ಯತೀಂದ್ರ ತಕ್ಷಣ ಪರೀ​ಕ್ಷಿಸಿದ್ದಾರೆ. ಏನೂ ತೊಂದರೆ ಇಲ್ಲವೆಂದ ಬಳಿಕ ಮತ್ತೆ​ರಡು ಗ್ರಾಮ​ಗ​ಳಲ್ಲಿ ಪ್ರಚಾರ ಕಾರ್ಯ ಮುಂದು​ವ​ರೆ​ಸಿ​ದರು. ನಂತರ ಮೈಸೂ​ರಿಗೆ ತೆರಳಿ ಖಾಸಗಿ ಆಸ್ಪ​ತ್ರೆ​ಯಲ್ಲಿ ತಪಾ​ಸ​ಣೆ​ಗೊ​ಳ​ಗಾಗಿ ಬೆಂಗ​ಳೂ​ರಿಗೆ ತೆರ​ಳಿ​ದರು ಎಂದು ತಿಳಿ​ದು​ಬಂದಿ​ದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಳ್ಳಾರಿಯಲ್ಲಿ ಎಫ್‌ಡಿಎ ಸ್ಪರ್ಧಾತ್ಮಕ ಪರೀಕ್ಷೆ: ಕಾಲು ಗೆಜ್ಜೆ ತೆಗೆದು ಪರೀಕ್ಷೆ ಬರೆದ ವಿದ್ಯಾರ್ಥಿನಿಯರು
ಜವರಾಯನಂತೆ ಬಂತು ಜಲ್ಲಿಕಲ್ಲು ತುಂಬಿದ್ದ ಲಾರಿ: ಮನೆ ಮುಂದೆ ಚಳಿ ಕಾಯಿಸುತ್ತಿದ್ದ 90 ವರ್ಷದ ವೃದ್ಧ ಬಲಿ