
ಬೆಂಗಳೂರು (ಜು.21): ಕಣ್ಣೀರು ಹೃದಯದಿಂದ ಬರುತ್ತದೆ.ಆದರೆ, ಸುಮ್ ಸುಮ್ಮನೆ ಬರೋಲ್ಲ. ನಾನು ಮೊದಲಿನಿಂದಲೂ ಭಾವನಾಜೀವಿ....
ಸದಾ ಸಮಸ್ಯೆಗಳನ್ನು ಆಲಿಸುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಮಸ್ಯೆಗಳಿಗೆ ಕಿವಿಯಾಯಿತು ಸುವರ್ಣನ್ಯೂಸ್.ಕಾಮ್. ಅದೇ ಗೋಳು, ದುಮ್ಮಾನಗಳನ್ನು ಹೊರತುಪಡಿಸಿ, ಬೇರೆಯದೇ ರೀತಿಯಲ್ಲಿ ಸಿಎಂಗೆ ಪ್ರಶ್ನೆಗಳನ್ನು ಕೇಳಿದ್ದಕ್ಕೆ ಅವರು ಉತ್ತರಿಸಿದ್ದು ಹೀಗೆ....
ಇಲ್ಲಿ ಫನ್ ಇತ್ತು. ಸಿಎಂ ಮೇಲಿನ ಕಾಳಜಿ ಇತ್ತು. ಜತೆಗೆ ಸೀರಿಯಸ್ನೆಸ್ ಸಹ ಇತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.