ನಿಮಗೆ ಬೇರೆ ಕೆಲಸ ಇಲ್ವ:ಗರಂ ಆದ ಸಿಎಂ

Published : Feb 28, 2017, 09:39 AM ISTUpdated : Apr 11, 2018, 01:00 PM IST
ನಿಮಗೆ ಬೇರೆ ಕೆಲಸ ಇಲ್ವ:ಗರಂ ಆದ ಸಿಎಂ

ಸಾರಾಂಶ

ಇದಕ್ಕೆ ಗರಂ ಆದ ಮುಖ್ಯಮಂತ್ರಿಗಳು,' ನಿಮಗೆ ಬೇರೆ ಕೆಲಸ ಇಲ್ವ,

ಬೆಂಗಳೂರು(ಫೆ.28): ಮಾಧ್ಯಮಗಳ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಗರಂ ಆದರು. ಯಡಿಯೂರಪ್ಪ ಪ್ರಕರಣಗಳಿಗೆ ಮರುಜೀವ ಕುರಿತ  ಪ್ರಶ್ನೆಗಳನ್ನು ಮಾಧ್ಯಮದವರು ಕೇಳಿದಾಗ, ಇದಕ್ಕೆ ಗರಂ ಆದ ಮುಖ್ಯಮಂತ್ರಿಗಳು,' ನಿಮಗೆ ಬೇರೆ ಕೆಲಸ ಇಲ್ವ, ಯಡಿಯೂರಪ್ಪ, ಯಾವಾಗ್ಲು ಯಡಿಯೂರಪ್ಪ ಅಂತಾ ಮಂತ್ರ ಜಪಿಸ್ತೀರಲ್ಲಾ, ಇದಕ್ಕೆ ಕಾನೂನು ಮಂತ್ರಿಗಳನ್ನು ಕೇಳಿ ಎಂದು ಪ್ರತಿಕ್ರಿಯೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು: 2 ಲಕ್ಷ ಬೆಲೆಯ ಗಿಳಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ!
ವಿಮಾನದಲ್ಲಿ ಹೃದಯಾಘಾತ- ಅಮೆರಿಕ ಪ್ರಜೆಯ ಜೀವ ಉಳಿಸಿದ ಡಾ. ಅಂಜಲಿ ನಿಂಬಾಳ್ಕರ್