ದೇವೇಗೌಡರು ಒಬ್ರೇ ಪ್ರಧಾನಮಂತ್ರಿಯನ್ನ ಭೇಟಿ ಮಾಡಿದ್ದು ತಪ್ಪು - ಚೆಲುವರಾಯಸ್ವಾಮಿ

Published : Sep 21, 2016, 02:08 PM ISTUpdated : Apr 11, 2018, 01:04 PM IST
ದೇವೇಗೌಡರು ಒಬ್ರೇ ಪ್ರಧಾನಮಂತ್ರಿಯನ್ನ ಭೇಟಿ ಮಾಡಿದ್ದು ತಪ್ಪು - ಚೆಲುವರಾಯಸ್ವಾಮಿ

ಸಾರಾಂಶ

ಕೇಂದ್ರ ಸಚಿವರೂ ಸೇರಿ 28 ಸಂಸದರನ್ನೂ ಕರೆದುಕೊಂಡು ದೇವೇಗೌಡರು ಪ್ರಧಾನಿಯವರನ್ನ ಭೇಟಿ ಮಾಡಬೇಕಿತ್ತು

ಮಂಡ್ಯ(ಸೆ.21): ಕಾವೇರಿ ನದಿ ನೀರು ವಿಚಾರದಲ್ಲಿ ರಾಜ್ಯಕ್ಕಾಗುತ್ತಿರುವ  ಅನ್ಯಾಯ ಕುರಿತಂತೆ ಪ್ರಧಾನಮಂತ್ರಿಗಳ ಗಮನ ಸೆಳೆಯಲು ಜೆಡಿಎಸ್ ವರಿಷ್ಠ ದೇವೇಗೌಡರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮಾಡಿದ್ದರು. ಈ ಕುರಿತು, ಪ್ರತಿಕ್ರಿಯಿಸಿರುವ  ಶಾಸಕ ಚೆಲುವರಾಯಸ್ವಾಮಿ ದೇವೇಗೌಡರು ಒಬ್ರೇ ಹೋಗಿದ್ದು ತಪ್ಪು ಎಂದಿದ್ದಾರೆ.

ಕೇಂದ್ರ ಸಚಿವರೂ ಸೇರಿ 28 ಸಂಸದರನ್ನೂ ಕರೆದುಕೊಂಡು ದೇವೇಗೌಡರು ಪ್ರಧಾನಿಯವರನ್ನ ಭೇಟಿ ಮಾಡಬೇಕಿತ್ತು. ಆಗ ಭೇಟಿಯಿಂದ ಪ್ರಯೋಜನವಾಗುತ್ತಿತ್ತು ಎಂದು ಶಾಸಕ ಚೆಲುವರಾಯಸ್ವಾಮಿ ಹೇಳಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಕ್ಷರ ಲೋಕದ ಅವಧಾನಿ: ಕನ್ನಡ ಅಧ್ಯಾಪಕ ಜಿ.ಬಿ.ಹರೀಶರ ಪತ್ರಿಕಾ ಪ್ರತಿಭೆ
ನಿಮ್ಮ ಆರೋಗ್ಯಕ್ಕೆ ನಿಜವಾದದ್ದೇ ಅರ್ಹತೆ: ನಕಲಿ ಉತ್ಪನ್ನಗಳ ವಿರುದ್ಧ ಹರ್ಬಾಲೈಫ್ ಇಂಡಿಯಾದ ಉಪಕ್ರಮ