
ನವದೆಹಲಿ(ಮೇ.14): ಕೆಂದ್ರ ಸಂಪುಟ ಪುನಾರಚನೆಗೊಳಿಸಲಾಗಿದೆ. ಅರುಣ್ ಜೇಟ್ಲಿ ಬಳಿಯಿದ್ದ ಹಣಕಾಸು ಜವಾಬ್ದಾರಿಯನ್ನು ಪಿಯುಶ್ ಗೋಯಲ್ ಅವರಿಗೆ ಹಂಚಿಕೆ ಮಾಡಲಾಗಿದೆ.
ರೈಲ್ವೆ ಮಂತ್ರಿಯಾಗಿದ್ದ ಪಿಯೂಶ್ ಗೋಯಲ್ ಅವರಿಗೆ ಹೆಚ್ಚುವರಿಯಾಗಿ ಹಣಕಾಸು ಖಾತೆ ನೀಡಲಾಗಿದೆ. ಸ್ಮೃತಿ ಇರಾನಿಗೆ ಕೇವಲ ಜವಳಿ ಖಾತೆ ಸೀಮಿತಗೊಳಿಸಲಾಗಿದೆ. ಸ್ಮೃತಿ ಇರಾನಿ ಬಳಿ ಇದ್ದ ವಾರ್ತಾ ಇಲಾಖೆ ರಾಜ್ಯವರ್ಧನ್ ರಾಥೋಡ್ ಹೆಗಲಿಗೆ ನೀಡಲಾಗಿದೆ.ಅರುಣ್ ಜೇಟ್ಲಿ ಅನಾರೋಗ್ಯದಿಂದ ಚೇತರಿಸಿಕೊಳ್ಳುವವರಿಗೂ ಗೋಯಲ್ ಅವರಿಗೆ ಹಣಕಾಸು ಖಾತೆ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.