ಜೆಡಿಎಸ್ ಮುಖಂಡನನ್ನು ಆಹ್ವಾನಿಸಿದ್ರಾ ಬಿಎಸ್‌ವೈ? ಆಡಿಯೋ ವೈರಲ್

Published : Jan 30, 2019, 01:33 PM ISTUpdated : Jan 30, 2019, 01:39 PM IST
ಜೆಡಿಎಸ್ ಮುಖಂಡನನ್ನು ಆಹ್ವಾನಿಸಿದ್ರಾ ಬಿಎಸ್‌ವೈ? ಆಡಿಯೋ ವೈರಲ್

ಸಾರಾಂಶ

ಜೆಡಿಎಸ್ ಮುಖಂಡನಿಗೆ ಆಹ್ವಾನವಿಟ್ರಾ ಬಿಎಸ್‌ವೈ? ವೈರಲ್ ಆಯ್ತು ಆಡಿಯೋ | ಏನಂತಾರೆ ಬಿಎಸ್‌ವೈ?

ಚಿತ್ರದುರ್ಗ (ಜ. 30):  ಚಳ್ಳಕೆರೆ ಜೆಡಿಎಸ್ ಮುಖಂಡ ಬಸವರಾಜ್ ಮಂಡಿಮಠ್ ಅವರಿಗೆ ದೂರವಾಣಿ ಕರೆ ಬಿಎಸ್ ವೈ ಆಹ್ವಾನಿಸಿದ ಆಡಿಯೋ ವೈರಲ್ ಆಗಿದೆ.

ಮೋದಿಯಂತೆ ನಾನು ಜಾತಿ ರಾಜಕಾರಣ ಮಾಡಲ್ಲ : ಬಿಜೆಪಿ ಶಾಸಕ

ಬಿಜೆಪಿಗೆ ಬನ್ನಿ.  ಆಗೋದೆಲ್ಲ ಆಯ್ತು. ನಮ್ಮಿಂದ ತಪ್ಪಾಗಿದೆ. ಪರಶುರಾಂಪುರಕ್ಕೆ ಬಂದಿದ್ದೇನೆ. ಪಕ್ಷ ಕಟ್ಟಬೇಕು. ದಯವಿಟ್ಟು ತಾಲ್ಲೂಕಿನ ಜವಾಬ್ದಾರಿ ತೆಗೆದುಕೊಳ್ಳಿ ಎಂದು ಬಿಎಸ್ ವೈ ಹೇಳಿದ್ದಾರೆ. ಈ ಆಡಿಯೋ ವೈರಲ್ ಆಗಿದೆ. 

ರಾಜಸ್ಥಾನ BJPಯಲ್ಲಿ ಮೇಜರ್ ಸರ್ಜರಿ : 15 ಮುಖಂಡರಿಗೆ ಗೇಟ್ ಪಾಸ್

ದಯವಿಟ್ಟು ಬನ್ನಿ. ಯಾರು ಬೇಕೋ ಅವರನ್ನ ಎಂಎಲ್ ಎ ಮಾಡಿ. ಪರಶುರಾಂಪುರಕ್ಕೆ ಬನ್ನಿ ಉಳಿದ ಎಲ್ಲಾ ಜವಾಬ್ದಾರಿ ನೀವು ತೆಗೆದುಕೊಳ್ಳಿ ಎಂದು ಚಳ್ಳಕೆರೆ ಪ್ರಭಾವಿ ಮುಖಂಡ ಬಸವರಾಜ್ ಮಂಡಿಮಠ್ ಗೆ ಬಿಎಸ್ ವೈ ಹೇಳಿದ್ದಾರೆ. 

ಕಳೆದ ವಿಧಾನಸಭಾ ಚುನಾವಣೆಯಲ್ಲಿ  ಮಂಡಿಮಠ್ ಬಿಜೆಪಿ ತ್ಯಜಿಸಿ ಜೆಡಿಎಸ್ ಸೇರ್ಪಡೆಯಾಗಿದ್ದರು. ಬಿಜೆಪಿಗೆ ಬಿಎಸ್ ವೈ ಆಹ್ವಾನಿಸಿದ ಆಡಿಯೋ  ವೈರಲ್ ಆಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಲ್ಯಾಣ ಕರ್ನಾಟಕ ನಾಡು ಈಗ ಗಾಂಜಾ ನೆಲೆವೀಡು: ನಶೆಯಲ್ಲಿ ತೇಲುತ್ತಿರೋ ಯುವ ಜನಾಂಗ
ದುಡಿಯುವ ಮಹಿಳೆಗೆ ಪತಿ ಜೀವನಾಂಶ ಕೊಡಬೇಕಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು