ಎಂಇಎಸ್ ಪುಂಡರಿಗೆ ಬಿಸಿ ಮುಟ್ಟಿಸಿದ ಪೊಲೀಸ್ ಕಮೀಷನರ್

Published : Nov 07, 2016, 05:32 AM ISTUpdated : Apr 11, 2018, 12:49 PM IST
ಎಂಇಎಸ್ ಪುಂಡರಿಗೆ ಬಿಸಿ ಮುಟ್ಟಿಸಿದ ಪೊಲೀಸ್ ಕಮೀಷನರ್

ಸಾರಾಂಶ

3 ದಿನಗಳೊಳಗಾಗಿ ನೋಟಿಸ್`ಗೆ ಉತ್ತರಿಸುವಂತೆ ಟಿ.ಜಿ.ಕೃಷ್ಣಭಟ್ ಸೂಚನೆ ನೀಡಿದ್ದಾರೆ.

ಬೆಳಗಾವಿ(ನ.07): ಬೆಳಗಾವಿಯಲ್ಲಿ ಪುಂಡಾಟ ನಡೆಸುತ್ತಿರುವ ಎಂಇಎಸ್ ಪುಂಡರಿಗೆ ಪೊಲೀಸ್ ಕಮೀಷನರ್ ಟಿ.ಜಿ. ಕೃಷ್ಣಭಟ್ ಬಿಸಿ ಮುಟ್ಟಿಸಿದ್ಧಾರೆ. ಎಂಇಎಸ್`ಗೆ ನೋಟಿಸ್ ನೀಡಿರುವ ಬೆಳಗಾವಿ ಪೊಲೀಸ್​ ಆಯುಕ್ತರು, ಕರಾಳ ದಿನಾಚರಣೆಗೆ ವಿಧಿಸಿದ್ಧ ಷರತ್ತುಗಳನ್ನು ಉಲ್ಲಂಘಿಸಿರುವ ಬಗ್ಗೆ ವಿವರಣೆ ಕೇಳಿದ್ದು, ನಿಮ್ಮ ಮೇಲೆ ನಾವು ಯಾಕೆ ಕ್ರಮ ತೆಗೆದುಕೊಳ್ಳಬಾರದೆಂದು ನೋಟಿಸ್`ನಲ್ಲಿ ಪ್ರಶ್ನಿಸಿದ್ದಾರೆ.

3 ದಿನಗಳೊಳಗಾಗಿ ನೋಟಿಸ್`ಗೆ ಉತ್ತರಿಸುವಂತೆ ಟಿ.ಜಿ.ಕೃಷ್ಣಭಟ್ ಸೂಚನೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೆನಡಾದ ಮಹಿಳಾ ವೈದ್ಯರಿಗೆ ತೋರಿಸಬಾರದನ್ನು ತೋರಿಸಿದ ಭಾರತೀಯ ಯುವಕನ ಬಂಧನ
ವೃದ್ಧೆಯ ಕೇರ್ ಟೇಕರ್‌ನಿಂದಲೇ ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಬಿಹಾರ ಮೂಲದ ಚಾಂದಿನಿ ಬಂಧನ!