ಆರ್ಟ್ ಆಫ್ ಲಿವಿಂಗ್ ನಡೆಸುತ್ತಿದೆ ಕೆರೆಗಳ ಪುನಶ್ಚೇತನ ಕಾರ್ಯ

Published : Mar 06, 2017, 03:32 AM ISTUpdated : Apr 11, 2018, 12:41 PM IST
ಆರ್ಟ್ ಆಫ್ ಲಿವಿಂಗ್ ನಡೆಸುತ್ತಿದೆ ಕೆರೆಗಳ ಪುನಶ್ಚೇತನ ಕಾರ್ಯ

ಸಾರಾಂಶ

ಬೆಂಗಳೂರಿನಲ್ಲಿ ‌ಸಾಕಷ್ಟು‌ ಕೆರೆಗಳಿದ್ದವು‌ ಆದ್ರೆ‌ ಅವುಗಳಲ್ಲಿ‌ ಕೆಲವು ಕೆರೆಗಳು‌‌ ಮಾತ್ರ ಉಳಿದಿವೆ. ನೂರಾರು ಕೆರೆಗಳನ್ನ ಒಟ್ಟುಗೂಡಿಸಿ ಒಂದು ದೊಡ್ಡ ಕೆರೆ ಮಾಡಲು ಆರ್ಟ್​ ಆಫ್ ಲಿವಿಂಗ್​ ಆಶ್ರಮ ಮುಂದಾಗಿದೆ.

ಬೆಂಗಳೂರು(ಮಾ.06): ಬೆಂಗಳೂರಿನಲ್ಲಿ ‌ಸಾಕಷ್ಟು‌ ಕೆರೆಗಳಿದ್ದವು‌ ಆದ್ರೆ‌ ಅವುಗಳಲ್ಲಿ‌ ಕೆಲವು ಕೆರೆಗಳು‌‌ ಮಾತ್ರ ಉಳಿದಿವೆ. ನೂರಾರು ಕೆರೆಗಳನ್ನ ಒಟ್ಟುಗೂಡಿಸಿ ಒಂದು ದೊಡ್ಡ ಕೆರೆ ಮಾಡಲು ಆರ್ಟ್​ ಆಫ್ ಲಿವಿಂಗ್​ ಆಶ್ರಮ ಮುಂದಾಗಿದೆ.

ಕೈವಾರ ಬಳಿ ಇರುವ ಕೆರೆಗಳನ್ನು ಪುನಶ್ಚೇತನಗೊಳಿಸುವ ಕಾರ್ಯವನ್ನು  ಆರ್ಟ್​ ಆಫ್ ಲಿವಿಂಗ್​ ಆಶ್ರಮ ಕೈಗೆತ್ತುಕೊಂಡಿದೆ.. ಇದರಿಂದಾಗಿ ಕೈವಾರ ಸುತ್ತಮುತ್ತಲಿನ ಪ್ರದೇಶಗಳಿಗೆ ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸುವ ಕಾರ್ಯ ನಡೆದಿದೆ.

ಇದರಿಂದಾಗಿ ರೈತರಿಗೆ ತುಂಬಾನೆ ಅನುಕೂಲವಾಗಿದೆ. ಈ ನೀರು ಬರಿ ಕೃಷಿ ಕಾರ್ಯಕಲ್ಲದೆ, ದನ-ಕರುಗಳಿಗೆ ನೀರು ಪೂರೈಸುವ ಕೆಲಸ ಮಾಡಲಾಗುತ್ತಿದೆ. ಹೀಗಾಗಿ ಬರ ಪರಿಸ್ಥತಿಯಲ್ಲಿ ಕೊಂಚ ಮಟ್ಟಿಗಾದರೂ ನೀರಿನ ಸಮಸ್ಯೆ ನಿವಾರಣೆಯಾಗಿದೆ ಅಂತಾರೆ ಕೈವಾರದ ರೈತರು.

ಒಟ್ಟಾರೆ ಬರ ಪರಿಸ್ಥಿತಿಯಲ್ಲೂ ಕೆರೆಗಳನ್ನು ಉಳಿಸುವ ಕಾರ್ಯ ನಿರ್ವಾಹಿಸುತ್ತಿರುವ ಆರ್ಟ್​ ಆಫ್ ಲಿವಿಂಗ್​ ಆಶ್ರಮದ ಸಿಬ್ಬಂದಿ ಕೆಲಸ ನಿಜಕ್ಕೂ ಶ್ಲಾಘನೀಯ. 

 

 

 

 

 

 

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೆಲ್ಫಿ& ಶೇಕ್‌ಹ್ಯಾಂಡ್‌ಗೆ 10 ಲಕ್ಷ : ಇಂಡಿಯಾ ಟೂರ್ ಮಾಡಿದ ಮೆಸ್ಸಿಗೆ ಆಯೋಜಕರು ಕೊಟ್ಟಿದ್ದು ಎಷ್ಟು ಕೋಟಿ
ರೈಲು ಪ್ರಯಾಣಿಕರಿಗೆ ಶಾಕ್, ಡಿಸೆಂಬರ್ 26ರಿಂದ ಟಿಕೆಟ್ ದರ ಹೆಚ್ಚಳ ಘೋಷಿಸಿದ ಭಾರತೀಯ ರೈಲ್ವೇ