ಪುರಿ ಜಗನ್ನಾಥ ದೇವಾಲಯದಲ್ಲಿ ಮಾಂಸಾಹಾರ ವಿತರಿಸುತ್ತಾರೆ ಎಂದು ಲೇಖನ ಪ್ರಕಟಿಸಿದ್ದಕ್ಕೆ ಏರ್ ಇಂಡಿಯಾ ಕ್ಷಮೆ

Published : Oct 29, 2016, 01:00 PM ISTUpdated : Apr 11, 2018, 12:51 PM IST
ಪುರಿ ಜಗನ್ನಾಥ ದೇವಾಲಯದಲ್ಲಿ ಮಾಂಸಾಹಾರ ವಿತರಿಸುತ್ತಾರೆ ಎಂದು ಲೇಖನ ಪ್ರಕಟಿಸಿದ್ದಕ್ಕೆ ಏರ್ ಇಂಡಿಯಾ ಕ್ಷಮೆ

ಸಾರಾಂಶ

ಜಗತ್ಪ್ರಸಿದ್ಧ ಪುರಿ ಜಗನ್ನಾಥ್ ದೇವಾಲಯದಲ್ಲಿ ಮಾಂಸಾಹಾರ ವಿತರಿಸುತ್ತಾರೆ ಎಂದು ತಮ್ಮ ಮ್ಯಾಗಜಿನ್ ನಲ್ಲಿ ಲೇಖನ ಪ್ರಕಟಿಸಿದ್ದಕ್ಕೆ ಏರ್ ಇಂಡಿಯಾ ಕ್ಷಮೆ ಕೋರಿದೆ.

ಭುವನೇಶ್ವರ್ (ಅ.29): ಜಗತ್ಪ್ರಸಿದ್ಧ ಪುರಿ ಜಗನ್ನಾಥ್ ದೇವಾಲಯದಲ್ಲಿ ಮಾಂಸಾಹಾರ ವಿತರಿಸುತ್ತಾರೆ ಎಂದು ತಮ್ಮ ಮ್ಯಾಗಜಿನ್ ನಲ್ಲಿ ಲೇಖನ ಪ್ರಕಟಿಸಿದ್ದಕ್ಕೆ ಏರ್ ಇಂಡಿಯಾ ಕ್ಷಮೆ ಕೋರಿದೆ.

ಏರ್ ಇಂಡಿಯಾ ತಿಂಗಳಿಗೊಮ್ಮೆ ಪ್ರಕಟಿಸುವ ಶುಭ ಯಾತ್ರಾ ಮ್ಯಾಗಜಿನ್ ನಲ್ಲಿ ಡಿವೋಶನ್ ಕ್ಯಾನ್ ಬಿ ಡೆಲಿಶಿಯಸ್ ಎನ್ನುವ ಲೇಖನವನ್ನು ಪ್ರಕಟಿಸಿತ್ತು.

ಇದೊಂದು ದುರಾದೃಷ್ಟಕರ ಘಟನೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಒಡಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹೇಳಿದ್ದಾರೆ.

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅರಾವಳಿ ಉಳಿಸಿ: ಜನವರಿ 7 ರಿಂದ ಯುವ ಕಾಂಗ್ರೆಸ್‌ನಿಂದ 1,000 ಕಿ.ಮೀ ಬೃಹತ್ ಪಾದಾಯಾತ್ರೆ!
ಹೊಸ ವರ್ಷ ಸಂಭ್ರಮದಲ್ಲಿ ಕಾರು ಖರೀದಿಸುವವರಿಗೆ ಶಾಕ್, ಜನವರಿಯಿಂದ ರೆನಾಲ್ಟ್ ಬೆಲೆ ಏರಿಕೆ