ಇಂದಿರಾ, ಅಪ್ಪಾಜಿ ಆಯ್ತು ಈಗ ರಮ್ಯಾ ಕ್ಯಾಂಟೀನ್

Published : Dec 02, 2017, 10:27 PM ISTUpdated : Apr 11, 2018, 12:52 PM IST
ಇಂದಿರಾ, ಅಪ್ಪಾಜಿ ಆಯ್ತು ಈಗ ರಮ್ಯಾ ಕ್ಯಾಂಟೀನ್

ಸಾರಾಂಶ

ಬೆಳಿಗ್ಗೆ ತಿಂಡಿ ಮಧ್ಯಾಹ್ನ ಊಟ ಏನೆ ತಿಂದ್ರು 10 ರೂಪಾಯಿ. ಮಂಡ್ಯ ಜನರಿಗೆ 10 ರೂಗೆ ಸಿಗಲಿದೆ ದೋಸೆ, ರವೆ ಇಡ್ಲಿ, ಚಪಾತಿ, ಮುದ್ದೆ, ಅನ್ನ ಸಾಂಬಾರ್ ಸಿಗಲಿದೆ.

ಮಂಡ್ಯ(ಡಿ.02): ಇಂದಿರಾ, ಅಪ್ಪಾಜಿ, ಅಣ್ಣಾ ಕ್ಯಾಂಟೀನ್ ಆಯ್ತು ಈಗ ಮಂಡ್ಯದಲ್ಲಿ ರಮ್ಯಾ ಕ್ಯಾಂಟೀನ್ ಶುರುವಾಗಿದೆ. ಮಂಡ್ಯದ ಅಶೋಕ್ ನಗರದಲ್ಲಿ ರಮ್ಯಾ ಕ್ಯಾಂಟೀನ್ ಆರಂಭವಾಗುತ್ತಿದ್ದು, ರಮ್ಯಾ ಬೆಂಬಲಿಗ ರಘು ಆರಂಭಿಸುತ್ತಿದ್ದಾರೆ. ಬಡ ಮತ್ತು ಮಧ್ಯಮ ವರ್ಗದ ಜನರನ್ನು ಸೆಳೆಯಲು ಮಂಡ್ಯದಲ್ಲಿ ಕ್ಯಾಂಟೀನ್ ರಾಜಕೀಯ ಶುರುವಾಗಿದೆ. ಬೆಳಿಗ್ಗೆ ತಿಂಡಿ ಮಧ್ಯಾಹ್ನ ಊಟ ಏನೆ ತಿಂದ್ರು 10 ರೂಪಾಯಿ. ಮಂಡ್ಯ ಜನರಿಗೆ 10 ರೂಗೆ ಸಿಗಲಿದೆ ದೋಸೆ, ರವೆ ಇಡ್ಲಿ, ಚಪಾತಿ, ಮುದ್ದೆ, ಅನ್ನ ಸಾಂಬಾರ್ ಸಿಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದ್ವೇಷ ಭಾಷಣ ತಡೆಗೆ ಕಾನೂನು ಯತ್ನ: ಕಾಂಗ್ರೆಸ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ
ದ್ವೇಷ ಭಾಷಣ ಶಾಸನ ಕಾಂಗ್ರೆಸ್ ಕ್ರೂರ ಸಂಪ್ರದಾಯದ ಪ್ರತಿಬಿಂಬ: ಪ್ರಲ್ಹಾದ್ ಜೋಶಿ ಕಿಡಿ