
ಏಡನ್: ಯೆಮೆನ್ನ ಏಡನ್ನಲ್ಲಿ ಕಳೆದ ವರ್ಷ ಹೋಂ ಕೇರ್ ಒಂದರ ಮೇಲೆ ನಡೆದ ದಾಳಿಯ ಬಳಿಕ ಅಪಹರಣಗೊಂಡಿದ್ದ ಕೇರಳ ಮೂಲದ ಬೆಂಗಳೂರಿನ ಪಾದ್ರಿ ಟಾಮ್ ಉಳುನ್ನಲಿಲ್ ಸಹಾಯಕ್ಕಾಗಿ ಯಾಚಿಸಿರುವ ವಿಡಿಯೊವೊಂದನ್ನು ಸುದ್ದಿಸಂಸ್ಥೆಯೊಂದು ಪ್ರಕಟಿಸಿದೆ.
ಈ ವಿಡಿಯೋದಲ್ಲಿ ಉಳುನ್ನಲಿಲ್ ತಮ್ಮ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಸಹಾಯ ಬೇಕು ಎಂದು ಯಾಚಿಸಿದ್ದಾರೆ.
ಅಪಹರಣಕಾರರು ಭಾರತೀಯ ಸರ್ಕಾರ, ಯುಎಇಯ ಅಬುಧಾಬಿಯ ಕ್ಯಾಥೊಲಿಕ್ ಬಿಷಪ್ರನ್ನು ಸಂಪರ್ಕಿಸಿ ತಮ್ಮ ಬೇಡಿಕೆಯನ್ನಿರಿಸಿದ್ದಾರೆ, ಆದರೆ ಈ ಬಗ್ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಉಳುನ್ನಲಿಲ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.