ಬೆಂಗಳೂರಿನಲ್ಲಿ ಮ್ಯಾನ್'ಹೋಲ್ ಬಿದ್ದು ಮೂವರು ಕಾರ್ಮಿಕರ ಸಾವು

Published : Jan 07, 2018, 03:04 PM ISTUpdated : Apr 11, 2018, 01:08 PM IST
ಬೆಂಗಳೂರಿನಲ್ಲಿ ಮ್ಯಾನ್'ಹೋಲ್ ಬಿದ್ದು ಮೂವರು ಕಾರ್ಮಿಕರ ಸಾವು

ಸಾರಾಂಶ

ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ  ಮೂವರು ಕಾರ್ಮಿಕರು ಇಂದು ಖಾಸಗಿ ಅಪಾರ್ಟ್'ಮೆಂಟ್'ನ ಮ್ಯಾನ್ ಹೋಲ್ ಸ್ವಚ್ಛ'ಗೊಳಿಸಲು ತೆರಳಿದ್ದರು.

ಬೆಂಗಳೂರು(ಜ.07): ಮ್ಯಾನ್ ಹೋಲ್ ಮತ್ತೆ ಮೂವರನ್ನು ಬಲಿತೆಗೆದುಕೊಂಡಿದೆ. ಮ್ಯಾನ್ ಹೋಲ್'ಗೆ ಬಿದ್ದು ಮೂವರು ಕಾರ್ಮಿಕರು ಮೃತಪಟ್ಟ ಘಟನೆ  ಎಚ್ ಎಸ್ ಅರ್ ಲೇಔಟ್ ನ 2ನೇ ಸೆಕ್ಟರ್'ನ ಸೋಮಸುಂದರಪಾಳ್ಯದಲ್ಲಿ ನಡೆದಿದೆ.

ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ  ಮೂವರು ಕಾರ್ಮಿಕರು ಇಂದು ಖಾಸಗಿ ಅಪಾರ್ಟ್'ಮೆಂಟ್'ನ ಮ್ಯಾನ್ ಹೋಲ್ ಸ್ವಚ್ಛ'ಗೊಳಿಸಲು ತೆರಳಿದ್ದರು. ಸುಮಾರು 15ರಿಂದ 20ಅಡಿಯಿದ್ದ ಮ್ಯಾನ್ ಹೋಲ್'ಗೆ ಇಳಿದಿದ್ದ ಇವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾರು ಅಪಘಾತದಲ್ಲಿ ಮುಂಡಗೋಡು ಗ್ರಾಮ ಲೆಕ್ಕಾಧಿಕಾರಿ ಸ್ಥಳದಲ್ಲೇ ಸಾವು, ಮತ್ತಿಬರಿಗೆ ಗಾಯ
ಭಾರತೀಯರ ಕ್ರೇಜ್, ದುಬೈನ ಶಾರುಖ್ ಖಾನ್ ಆಫೀಸ್ ಟವರ್ ಬರೋಬ್ಬರಿ 5000 ಕೋಟಿ ರೂ ಗೆ ಮಾರಾಟ!