ಜನಾಂಗದ ಅಭಿವೃದ್ಧಿಗೆ 200 ಕೋಟಿ ಅನುದಾನ ಕುರುಬ , ಕೊರಗ , ಸೋಲಿಗ , ಎರವ ಗೌಡಲು , ಸಿದ್ಧಿ , ಮೆಲೆಕುರಿಯ , ಹಕ್ಕಿ-ಪಿಕ್ಕಿ , ತೋಡ , ಮೇದ ಸಮುದಾಯಗಳ ಅಭಿವೃದ್ಧಿ ಮತ್ತು ಸ್ವಯಂ ಉದ್ಯೋಗಕ್ಕೆ ಅನುದಾನ
ಹೈನುಗಾರಿಕೆಗೆ ಶೇ. 50 ರಷ್ಟು ಸಹಾಯಧನ
ಮನೆ ಮಳಿಗೆ’ ಯೋಜನೆಯಡಿ ವಿಶೇಷ ಸಾಲ
500 ಫಲಾನುಭವಿಗಳಿಗೆ ಟ್ಯಾಕ್ಸಿ ಖರೀದಿಗೆ 3 ಲಕ್ಷ ಸಹಾಯಧನ
ಸಮುದಾಯರವರು ವಾಸಿಸುವ ಪ್ರದೇಶಗಳಲ್ಲಿ 800 ಕೋಟಿ ರೂ ಕ್ರಿಯಾ ಯೋಜನೆ
ಅಲ್ಪಸಂಖ್ಯಾತ ನಿಗಮದಿಂದ ಸಾಲ ಪಡೆಯಲು 150 ಕೋಟಿ ಖಾತರಿ
ರಾಷ್ಟ್ರಗಳಿಂದ ವಾಪಸ್ ಆದ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗಕ್ಕೆ ಕೇರಳ ಮಾದರಿ ಕಾರ್ಯಕ್ರಮ
ಕಾನೂನು ಫದವೀದರರ ಮಾಸಿಕ ಭತ್ಯೆ 2 ಸಾವಿರದಿಂದ 4 ಸಾವಿರಕ್ಕೆ ಹೆಚ್ಚಳ
75, ಸಾವಿರ ಅಲ್ಪಸಂಖ್ಯಾತ ಯುವಜನರಿಗೆ ಸಿಎಂ ಕೌಶಲ್ಯ ಅಭಿವೃದ್ಧ ಯೋಜನೆಯಡಿ ತರಬೇತಿ
ಹಜ್ ಭವನ ಸ್ಥಾಪನಕ್ಕೆ 10 ಕೋಟಿ ಅನುದಾನ
ಅಭಿವೃದ್ಧಿಗಾಗಿ 2,750 ಕೋಟಿ ರೂ.ಕಾರ್ಯಕ್ರಮ
ಅಲ್ಪಸಂಖ್ಯಾತರ 20 ಮೋರಾರ್ಜಿ ದೇಸಾಯಿ ಶಾಲೆ
5 ಪದವಿ ಪೂರ್ವ ಕಾಲೇಜು , 2 ಮಾದರಿ ವಸತಿ ಶಾಲೆ
25 ಮೆಟ್ರಿಕ್ ನಂತರದ ಬಾಲಕ-ಬಾಲಕಿಯರ ವಿದ್ಯಾರ್ಥಿ ನಿಲಯ
ಯೋಜನೆಯಡಿ 15 ವಿದ್ಯಾರ್ಥಿ ನಿಲಯ
ಮೆಟ್ರಿಕ್ ಶಾಲೆ, ಕಾಲೇಜು ವಿದ್ಯಾರ್ಥಿಗಳ ಆಹಾರ ಭತ್ಯೆ 100ರೂ.ಗೆ ಹೆಚ್ಚಳ
100 ವಿದ್ಯಾರ್ಥಿನಿಲಯಗಳಲ್ಲಿ ಡಿಜಿಟಲ್ ಲೈಬ್ರರಿ ಸ್ಥಾಪನೆ
ಸಮುದಾಯ ಸಂಸ್ಕೃತಿ , ಪರಂಪರೆ ರಕ್ಷಣೆಗೆ ಬೀದರ್ ಸಾಂಸ್ಕೃತಿಕ ಕೇಂದ್ರ
ನಲ್ಲಿ ಸಿಖ್ ಸಮುದಾಯದ ಸಾಂಸ್ಕೃತಿಕ ಕೇಂದ್ರಕ್ಕೆ 5 ಕೋಟಿ
ಸಮುದಾಯದ ಗುರುದ್ವಾರ ಜೀರ್ಣೋದ್ಧಾರಕ್ಕಾಗಿ 10 ಲಕ್ಷ ರೂ
ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗಾಗಿ 175 ಕೋಟಿ
ಮುರುಗಮಲ್ಲಾದಲ್ಲಿರುವ ಧಾರ್ಮಿಕ ಯಾತ್ರಾಸ್ಥಳಕ್ಕೆ 2 ಕೋಟಿ ಅನುದಾನ
ಅಲ್ಪಸಂಖ್ಯಾತ ಇಲಾಖೆಗಳಿಗೆ 20 ಕೋಟಿ
, ಸಂಸ್ಥೆಗಳ ನಿರ್ವಹಣೆ ಮತ್ತು ಸಿಬ್ಬಂದಿಗೆ ಬೆಂಗಳೂರಿನಲ್ಲಿ ತರಬೇತಿ ಕೇಂದ್ರ
ಬಿಟ್ಟ ಅಲ್ಪಸಂಖ್ಯಾತ ಮಕ್ಕಳ ಮರಳಿ ಶಾಲೆಗೆ ತರುವ ಯತ್ನ
ಉರ್ದು ಶಾಲೆ ಜಾಗದಲ್ಲಿ 200 ಮೌಲಾನ ಆಜಾದ್ ಮಾದರಿ ಶಾಲೆ
ವ್ಯಾಪ್ತಿಯಲ್ಲಿ ದುಡಿಯುವ ಮಹಿಳೆ ಸುರಕ್ಷತೆಗೆ 2 ಕೋಟಿ ವೆಚ್ಚದಲ್ಲಿ 10 ಹಾಸ್ಟೆಲ್
ವರ್ಗಗಳ ವಿಧವೆಯ ಆರ್ಥಿಕ ಚಟುವಟಿಕೆಗೆ 40,000
, ಸವಿತಾ ಸಮಾಜ , ತಿಗಳ, ಕುಂಬಾರ ಸಮುದಾಯಗ್ಳ ಅಭಿವೃದ್ಧಿ
ಅಭಿವೃದ್ಧಿಗಾಗಿ 60 ಕೋಟಿ
ಅಭಿವೃದ್ಧಿ ನಿಗಮಕ್ಕೆ 25 ಕೋಟಿ
ಸಮುದಾಯದ ಕೆಲಸಗಾರಿಗೆ 1.5 ಲಕ್ಷದವರಿಗೆ ಅನುದಾನ
ಪಧವೀದರರ ಮಾಸಿಕ ತರಬೇತಿ ಭತ್ಯೆ 2 ರಿಂದ 4 ಸಾವಿರಕ್ಕೆ ಹೆಚ್ಚಳ
ಜನಾಗಂದ ಅಭಿವೃದ್ಧಿಗೆ 100 ಕೋಟಿ ಅನುದಾನ
100 ವಿದ್ಯಾರ್ಥಿಗಳಿಗೆ ವಿದೇಶ ವ್ಯಾಸಂಗ ವೇತನ ಮಂಜೂರು
2017 -18 ಸಾಲಿನಲ್ಲಿ ಹಿಂದುಳಿಗ ವರ್ಗಗಳ ಇಲಾಖೆಗೆ 3, 154 ಕೋಟಿ
300 ಮೆಟ್ರಿಕ್ ಹಾಸ್ಟೆಲ್ಗಳ ಕಾಮಗಾರಿ ಪೂರ್ಣಕ್ಕೆ 279 ಕೋಟಿ
-ಆಡಳಿತ ಇಲಾಖೆ ನೆರವಿನೊಂದಿಗೆ ಡಿಜಿಟಲ್ ಗ್ರಂಥಾಲಯ ಸ್ಥಾಪನೆ
, ವೈದ್ಯಕೀಯ , ಇಂಜಿನಿಯರಿಂಗ್ ಹಾಸ್ಟೆಲ್ಗಳಲ್ಲಿ ಡಿಜಿಟಲ್ ಲೈಬ್ರರಿ
IIM , IIT , IISC ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ 2 ಲಕ್ಷ ಪ್ರೋತ್ಸಾಹ ಧನ
ದರ್ಜೆಯಲ್ಲಿ ಉತ್ತೀರ್ಣತರಾಗುವ ವಿದ್ಯಾರ್ಥಿಗಳ ಪ್ರೋತ್ಸಾಹ ಧನ ಹೆಚ್ಚಳ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.