
ಬೆಂಗಳೂರು (ಮಾ.15): ಈ ಬಾರಿಯ ಬಜೆಟ್ ನಲ್ಲಿ ಮುಖ್ಯಮಂತ್ರಿಯವರು ಶೈಕ್ಷಣಿಕ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ.
ಏನೇನು ಸಿಕ್ಕಿದೆ ಎನ್ನುವ ವಿವರ ಇಲ್ಲಿದೆ ನೋಡಿ
ಉನ್ನತ ಶಿಕ್ಷಣ ಇಲಾಖೆಗೆ ಒಟ್ಟು 4,401 ಕೋಟಿ ರೂ ಅನುದಾನ
10,000 ತರಬೇತಿ ಪಡೆದ ಪದವೀಧರರ ಶಿಕ್ಷಕರ ನೇಮಕ
1,626 ಪ್ರೌಢ ಶಾಲಾ ಶಿಕ್ಷಕರ ನೇಮಕ
1,191 ಪಿಯು ಉಪನ್ಯಾಸಕರನ್ನು 2 ಹಂತಗಳಲ್ಲಿ ನೇಮಕ
ಶಾಲಾ ನಿರ್ವಹಣೆ, ಸುಧಾರಣೆಗೆ 'ಶಿಕ್ಷಣ ಕಿರಣ' ಯೋಜನೆ
ಪ್ರೌಢ ಶಿಕ್ಷಣ ಇಲಾಖೆಗೆ 18,266 ಕೋಟಿ ರೂ ಮೀಸಲು
ಹೈ-ಕ ಭಾಗದವರಿಗಾಗಿ ರಾಯಚೂರಿನಲ್ಲಿ ವಿವಿ ಸ್ಥಾಪನೆ
ಒಬಿಸಿ ವಿದ್ಯಾರ್ಥಿಗಳಿಗೆ 4 ಕೋಟಿ ರೂ ವೆಚ್ಚದಲ್ಲಿ 25 ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, 23 ಮಹಿಳಾ ಹಾಸ್ಟೆಲ್ ನಿರ್ಮಾಣ
ಬೆಂಗಳೂರು, ಧಾರವಾಡ ವಿವಿ ಮೂಲಸೌಕರ್ಯ ನವೀಕರಣಕ್ಕೆ 30 ಕೋಟಿ ರೂ ಮೀಸಲು
ಹಂಪಿ ಕನ್ನಡ ವಿವಿಗೆ 25 ಕೋಟಿ ರೂ ಅನುದಾನ
ವೇಮನ ಅಧ್ಯಯನ ಪೀಠಕ್ಕಾಗಿ 3 ಕೋಟಿ ಅನುದಾನ
ಸಾಹುಮಹಾರಾಜ್ ಹೆಸರಿನಲ್ಲಿ ಧಾರವಾಡದಲ್ಲಿ ಅಧ್ಯಯನ ಪೀಠ ಸ್ಥಾಪನೆ
ಎಸ್ಸಿ/ಎಸ್ಟಿ ವಸತಿಯುಕ್ತ 10 ಪ್ರಥಮ ದರ್ಜೆ ಕಾಲೇಜು ಸ್ಥಾಪನೆ
1 ರಿಂದ 10 ನೇ ತರಗತಿ- NCERT ಪಠ್ಯ ಪುಸ್ತಕಗಳ ಅಳವಡಿಕೆ
ಜುಲೈನಿಂದ ಜಾರಿಗೆ ಬರುವಂತೆ ವಾರದಲ್ಲಿ 5 ದಿನಗಳ ಹಾಲು ವಿತರಣೆ
ಬಿಸಿಯೂಟದಲ್ಲಿ ಸಾರವರ್ಧಕ ಅಕ್ಕಿ-4 ಜಿಲ್ಲೆಗಳಿಗೆ ವಿತರಣೆ
ಮಂಗಳೂರು ವಿವಿಯಲ್ಲಿ ಬ್ಯಾರಿ ಅಧ್ಯಯನ ಪೀಠ ಸ್ಥಾಪನೆ
ಕಾಲೇಜು ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟ್ಯಾಪ್ ವಿತರಣೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.