
ನೋಯ್ಡಾ(ಡಿ.15): ನೋಟ್ ಬ್ಯಾನ್ ಬಳಿಕ ಕಾಳಧನಿಕರಿಗೆ ಅಕ್ಷರಶಃ ಬಿಸಿ ಮುಟ್ಟಿದೆ. ತಮ್ಮಲ್ಲಿರುವ ಕಾಳಧನವನ್ನ ವೈಟ್ ಮಾಡಿಕೊಳ್ಳಲು ಬೇರೆ ಬೇರೆ ಕಳ್ಳ ದಾರಿಗಳನ್ನ ಹುಡುಕುತ್ತಿರುವುದು ಸ್ಪಷ್ಟವಾಗುತ್ತಿದೆ. ನೋಯ್ಡಾದಲ್ಲಿ ದಾಳಿ ನಡೆಸಿದ ೈಟಿ ಅಧಿಕಾರಿಗಳು 20 ನಕಲಿ ಅಕೌಂಟ್`ಗಳಲ್ಲಿ ಡೆಪಾಸಿಟ್ ಮಾಡಲಾಗಿದ್ದ ಸುಮಾರು 60 ಕೋಟಿ ರೂಪಾಯಿಯಷ್ಟು ಹಣವನ್ನ ಜಪ್ತಿ ಮಾಡಿದ್ದಾರೆ.
20 ಕಾರ್ಮಿಕರ ಹೆಸರಲ್ಲಿ ಕಂಪನಿಗಳ ನಿರ್ದೇಶಕರೆಂದು ಸುಳ್ಳು ದಾಖಲೆ ನೀಡಿ ಅಕೌಂಟ್`ಗಳನ್ನ ಓಪನ್ ಮಾಡಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.