ಕೇರಳಕ್ಕೆ ಪ್ರಯಾಣಿಸುವುದಾದರೆ ಇಲ್ಲೊಮ್ಮೆ ಗಮನಿಸಿ

Published : Aug 27, 2018, 08:38 AM ISTUpdated : Sep 09, 2018, 09:23 PM IST
ಕೇರಳಕ್ಕೆ ಪ್ರಯಾಣಿಸುವುದಾದರೆ ಇಲ್ಲೊಮ್ಮೆ ಗಮನಿಸಿ

ಸಾರಾಂಶ

ನೀವು ಕೇರಳಕ್ಕೆ ಪ್ರಯಾಣಿಸುತ್ತಿದ್ದೀರಾ ಹಾಗಾದ್ರೆ ಇತ್ತ ಒಮ್ಮೆ ಗಮನ ಹರಿಸುವುದು ಒಳಿತು. ರಸ್ತೆಗಳು ಹದಗೆಟ್ಟ ಹಿನ್ನೆಲೆಯಲ್ಲಿ ಎಸಿ ಬಸ್  ಸೇವೆಗಳನ್ನು ರದ್ದು ಮಾಡಲಾಗಿದೆ. 

ಬೆಂಗಳೂರು: ಪ್ರವಾಹದಿಂದ ಕೇರಳ ರಸ್ತೆಗಳು ಹದಗೆಟ್ಟಿ ರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಸಾರ್ಟಿಸಿ) ಬೆಂಗಳೂರಿನಿಂದ ಕೇರಳಕ್ಕೆ  ಕಾರ್ಯಾಚರಣೆ ಮಾಡುವ ಹವಾನಿಯಂತ್ರಿತ ಬಸ್‌ಗಳ  ಸಂಚಾರವನ್ನು ಆ.27 ಮತ್ತು 28ರಂದು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. 

ಈ ಎರಡು ದಿನಗಳ ಕಾಲ ಬೆಂಗಳೂರು -ಕಣ್ಣಾನೂರು, ಬೆಂಗಳೂರು-ಕಾಞಗಾಡ್ ಮತ್ತು ಬೆಂಗ ಳೂರು- ಕಲ್ಲಿಕೋಟೆ ನಡುವೆ ಸಂಚರಿಸುವ ಕರೋನ ಎ.ಸಿ.ಸ್ಲೀಪರ್, ಐರಾವತ ಮತ್ತು ಐರಾವತ ಕ್ಲಬ್ ಕ್ಲಾಸ್ ಬಸ್‌ಗಳ ಸಂಚಾರ ರದ್ಧುಗೊಳಿಸಲಾಗಿದೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India Latest News Live: ಬಿಹಾರ ಸೋಲಿನ ಬಳಿಕ ಪ್ರಶಾಂತ್ ಕಿಶೋರ್ - ಪ್ರಿಯಾಂಕಾ ಗಾಂಧಿ ರಹಸ್ಯ ಭೇಟಿ?
Karnataka News Live: ಬುರುಡೆ ಚಿನ್ನಯ್ಯನಿಗೆ ಕೊನೆಗೆ ಬಿಡುಗಡೆ ಭಾಗ್ಯ; ಸಿಕ್ತು ಶ್ಯೂರಿಟಿ