ಮೈಸೂರು ಎಸ್’ಪಿ ರವಿ.ಡಿ ಚನ್ನಣ್ಣನವರ್ ವರ್ಗಾವಣೆ

Published : Mar 10, 2018, 08:24 AM ISTUpdated : Apr 11, 2018, 12:50 PM IST
ಮೈಸೂರು ಎಸ್’ಪಿ ರವಿ.ಡಿ ಚನ್ನಣ್ಣನವರ್ ವರ್ಗಾವಣೆ

ಸಾರಾಂಶ

ಚುನಾವಣೆ ಹೊಸ್ತಿಲಲ್ಲೇ 18 ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಶುಕ್ರವಾರ ವರ್ಗಾಯಿಸಿದೆ.

ಬೆಂಗಳೂರು: ಚುನಾವಣೆ ಹೊಸ್ತಿಲಲ್ಲೇ 18 ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಶುಕ್ರವಾರ ವರ್ಗಾಯಿಸಿದೆ. ಅಧಿಕಾರಿಗಳ ಹೆಸರು ಮತ್ತು ಹೊಸ ಹುದ್ದೆ ಇಂತಿದೆ. ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಾದ ಮೈಸೂರು ಎಸ್‌ಪಿ ರವಿ ಚನ್ನಣ್ಣವರ, ಸಾರಿಗೆ ಆಯುಕ್ತ ಬಿ. ದಯಾನಂದ ಅವರು ವರ್ಗಾವಣೆ ಆದವರಲ್ಲಿ ಪ್ರಮುಖರು. ರವಿ ಅವರನ್ನು ಬೆಂಗಳೂರಿನ ಪಶ್ಚಿಮ ವಿಭಾಗದ ಡಿಸಿಪಿ ಆಗಿ ವರ್ಗಾಯಿಸಲಾಗಿದೆ.

*ಬೆಂಗಳೂರು ಸಾರಿಗೆ ಸುರಕ್ಷತಾ ವಿಭಾಗದ

ಆಯುಕ್ತರಾಗಿದ್ದ ಬಿ. ದಯಾನಂದ, ಐಜಿಪಿ,

 

*ಕೇಂದ್ರ ವಲಯ ಐಜಿಪಿಯಾಗಿದ್ದ ಅಮೃತ್

ಪೌಲ್, ಐಜಿಪಿ, ಆಡಳಿತ ವಿಭಾಗ, ಬೆಂಗಳೂರು

 

* ಬೆಂಗಳೂರು ಆಡಳಿತ ವಿಭಾಗದ ಐಜಿಪಿ

ಉಮೇಶ್ ಕುಮಾರ್, ಐಜಿಪಿ, ಗೃಹ ಇಲಾಖೆ,

ಬೆಂಗಳೂರು

 

*ಬೆಂಗಳೂರು ಅಗ್ನಿಶಾಮಕ ವಿಭಾಗದ ಐಜಿಪಿ

ಸೌಮೇಂದು ಮುಖರ್ಜಿ, ಐಜಿಪಿ, ಹೆಚ್ಚುವರಿ

ನಿರ್ದೇಶಕ, ಅಗ್ನಿಶಾಮಕ ದಳ, ಬೆಂಗಳೂರು

 

* ಬೆಂಗಳೂರು ಕೆಎಸ್ಸಾರ್ಟಿಸಿ ವಿಚಕ್ಷಣ ವಿಭಾಗದ

ನಿರ್ದೇಶಕ ಎಸ್.ರವಿ, ಐಜಿಪಿ, ಬಳ್ಳಾರಿ ವಲಯ

 

*ಮೈಸೂರು ದಕ್ಷಿಣ ವಲಯ ಐಜಿಪಿ ವಿಪುಲ್

ಕುಮಾರ್, ಐಜಿಪಿ, ಕರ್ನಾಟಕ ಪೊಲೀಸ್

ಅಕಾಡೆಮಿ, ಮೈಸೂರು

 

* ಬಳ್ಳಾರಿ ವಲಯದ ಐಜಿಪಿ ಎನ್. ಶಿವಪ್ರಸಾದ್,

ನಿರ್ದೇಶಕ, ಭದ್ರತೆ ಮತ್ತು ವಿಚಕ್ಷಣ ದಳ,

ಕೆಎಸ್ಸಾರ್ಟಿಸಿ ಬೆಂಗಳೂರು

 

*ಕೊಪ್ಪಳ ಎಸ್‌ಪಿ, ಅನೂಪ್ ಶೆಟ್ಟಿ, ಗುಪ್ತಚರ ದಳ,

ಬೆಂಗಳೂರು

 

*ಹುಬ್ಬಳ್ಳಿ-ಧಾರವಾಡ ಕಾನೂನು ಸುವ್ಯವಸ್ಥೆ ಡಿಸಿಪಿ

ರೇಣುಕಾ ಸುಕುಮಾರ್, ಎಸ್‌ಪಿ, ಕೊಪ್ಪಳ

 

*ಬೆಂಗಳೂರು ಈಶಾನ್ಯ ವಲಯದ ಡಿಸಿಪಿ ಎಸ್.

ಗಿರೀಶ್ ಎಸ್‌ಪಿ, ಮಂಡ್ಯ

 

*ಬೆಂಗಳೂರು ಎಸಿಬಿ ಎಸ್‌ಪಿ ಕಲಾ ಕೃಷ್ಣಮೂರ್ತಿ,

ಡಿಸಿಪಿ, ಈಶಾನ್ಯ, ಬೆಂಗಳೂರು

 

*ಬೆಂಗಳೂರು ಗ್ರಾಮೀಣ ಎಸ್‌ಪಿ ಅಮಿತ್ ಸಿಂಗ್,

ಎಸ್‌ಪಿ ಮೈಸೂರು

 

*ಬೆಂಗಳೂರು ಪಶ್ಚಿಮ ಡಿಸಿಪಿ ಎಂ.ಎನ್.

ಅನುಚೇತ್, ಎಸ್‌ಪಿ, ಸಿಐಡಿ, ಬೆಂಗಳೂರು

 

*ಮೈಸೂರು ಎಸ್‌ಪಿ ರವಿ ಚನ್ನಣ್ಣವರ, ಡಿಸಿಪಿ,

ಪಶ್ಚಿಮ ವಿಭಾಗ, ಬೆಂಗಳೂರು

 

*ವಿಜಯಪುರ ಎಸ್‌ಪಿ ಕುಲದೀಪ್ ಜೈನ್,

ಕಮಾಂಡಂಟ್, ಕೆಎಸ್ಸಾರ್ಪಿ, ಬೆಂಗಳೂರು

 

*ಕೆಎಸ್ಸಾರ್ಪಿ ೯ನೇ ಬಟಾಲಿಯನ್ ಕಮಾಂಡಂಟ್

ಅಮೃತ್ ನಿಖಂ, ಎಸ್ಪಿ, ವಿಜಯಪುರ

 

*ದಾವಣಗೆರೆ ಎಸ್‌ಪಿ ಭೀಮಾಶಂಕರ ಗುಳೇದ,

ಎಸ್‌ಪಿ, ಬೆಂಗಳೂರು ಗ್ರಾಮೀಣ

 

*ಮಂಡ್ಯ ಎಸ್‌ಪಿ ಜಿ.ರಾಧಿಕಾ, ಎಸ್‌ಪಿ, ಎಸಿಬಿ,

ಬೆಂಗಳೂರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಿಡ್ನಾಪ್ ಮಾಡಿದವರ ಸ್ಮಾರ್ಟ್‌ವಾಚ್ ಬಳಸಿ ಬಚಾವ್ ಆದ ಹೊಟೆಲ್ ಮ್ಯಾನೇಜರ್, ಕೈಹಿಡಿದ SOS
ಬೆಂಗಳೂರು ಏರ್ಪೋರ್ಟ್ ಹೊಸ ಪಿಕ್‌ಅಪ್‌, ಪಾರ್ಕಿಂಗ್ ರೂಲ್ಸ್; ಪ್ರಯಾಣಿಕರ ಸಮಸ್ಯೆ 30 ದಿನಗಳೊಳಗೆ ನಿವಾರಣೆ