ಬಾದಾಮಿ: ಮಹಾಮಾರಿ ಕೊರೋನಾ ತಡೆಗೆ ಬನಶಂಕರಿ ದೇವಿಗೆ ಲಕ್ಷ ಬಿಲ್ವಾರ್ಚನೆ

Kannadaprabha News   | Asianet News
Published : Jul 22, 2020, 10:56 AM IST
ಬಾದಾಮಿ: ಮಹಾಮಾರಿ ಕೊರೋನಾ ತಡೆಗೆ ಬನಶಂಕರಿ ದೇವಿಗೆ ಲಕ್ಷ ಬಿಲ್ವಾರ್ಚನೆ

ಸಾರಾಂಶ

ಮಂಗಳವಾರದಿಂದ 11 ದಿನಗಳ ಕಾಲ ಬನಶಂಕರಿ ದೇವಿಗೆ ಬಿಲ್ವಾರ್ಚನೆ| ಕೊರೋನಾ ವೈರಸ್‌ ಮಹಾಮಾರಿಯಿಂದ ದೇಶ ಮುಕ್ತವಾಗಲಿ, ಕೊರೋನಾಗೆ ಬೇಗನೆ ಔಷ​ಧಿ ಸಿಗಲಿ ಎಂದು ದೇವಿಯಲ್ಲಿ ಅರ್ಚಕರು ಪ್ರಾರ್ಥಿಸಲಿ​ದ್ದಾರೆ| 

ಬಾಗಲಕೋಟೆ(ಜು.22):  ಶ್ರಾವಣ ಮಾಸದ ಪವಿತ್ರ ದಿನಗಳಲ್ಲಿ ಕೊರೋನಾ ತೊಲಗಿಸಲು ನಾಡಿನ ಶಕ್ತಿದೇವತೆಯಾಗಿರುವ ಜಿಲ್ಲೆಯ ಬಾದಾಮಿಯ ಬನಶಂಕರಿ ದೇವಿಗೆ ಲಕ್ಷ ಬಿಲ್ವಾರ್ಚನೆ ಅರ್ಪಿಸಲು ದೇವಾಲಯದ ಅರ್ಚಕರು ನಿರ್ಧರಿಸಿದ್ದಾರೆ. 

ಮಂಗಳವಾರದಿಂದ 11 ದಿನಗಳ ಕಾಲ ಬನಶಂಕರಿ ದೇವಿಗೆ ಬಿಲ್ವಾರ್ಚನೆ ನಡೆಸಲಿದ್ದಾರೆ. ಕೊರೋನಾ ವೈರಸ್‌ ಮಹಾಮಾರಿಯಿಂದ ದೇಶ ಮುಕ್ತವಾಗಲಿ, ಕೊರೋನಾಗೆ ಬೇಗನೆ ಔಷ​ಧಿ ಸಿಗಲಿ ಎಂದು ದೇವಿಯಲ್ಲಿ ಅರ್ಚಕರು ಪ್ರಾರ್ಥಿಸಲಿ​ದ್ದಾರೆ. 

ಹುನಗುಂದ: ಕೊರೋನಾ ಮಧ್ಯೆ ಪ್ರವಾಹ ಬಾರದಿರಲೆಂದು ಸಂಗಮನಾಥನಿಗೆ ವಿಶೇ‍ಷ ಪೂಜೆ

ಲೋಕ ಕಲ್ಯಾಣಾರ್ಥವಾಗಿ ದೇವಿಗೆ ವಿಶೇಷ ಪೂಜೆ ಹಾಗೂ ಮಹಾರುದ್ರಾಭಿಷೇಕವನ್ನೂ ಸಹ ಮಾಡಲು ಮುಂದಾಗಿದ್ದಾರೆ.
 

PREV
click me!

Recommended Stories

ಕಿತ್ತೂರು ಕರ್ನಾಟಕಕ್ಕೆ 5 ಸಾವಿರ ಕೋಟಿ ನೀಡಿ, ಇಲ್ಲವೇ ಪ್ರತ್ಯೇಕ ರಾಜ್ಯ ಕೊಡಿ: ಶಾಸಕ ರಾಜು ಕಾಗೆ
ಉಬರ್ ಆ್ಯಪ್‌ನಲ್ಲೂ ಬೆಂಗಳೂರು ಮೆಟ್ರೋ ಟಿಕೆಟ್ ಖರೀದಿ ಸೌಲಭ್ಯ, ಬುಕಿಂಗ್ ಮಾಡುವುದು ಹೇಗೆ?