ಬಾದಾಮಿ: ಮಹಾಮಾರಿ ಕೊರೋನಾ ತಡೆಗೆ ಬನಶಂಕರಿ ದೇವಿಗೆ ಲಕ್ಷ ಬಿಲ್ವಾರ್ಚನೆ

Kannadaprabha News   | Asianet News
Published : Jul 22, 2020, 10:56 AM IST
ಬಾದಾಮಿ: ಮಹಾಮಾರಿ ಕೊರೋನಾ ತಡೆಗೆ ಬನಶಂಕರಿ ದೇವಿಗೆ ಲಕ್ಷ ಬಿಲ್ವಾರ್ಚನೆ

ಸಾರಾಂಶ

ಮಂಗಳವಾರದಿಂದ 11 ದಿನಗಳ ಕಾಲ ಬನಶಂಕರಿ ದೇವಿಗೆ ಬಿಲ್ವಾರ್ಚನೆ| ಕೊರೋನಾ ವೈರಸ್‌ ಮಹಾಮಾರಿಯಿಂದ ದೇಶ ಮುಕ್ತವಾಗಲಿ, ಕೊರೋನಾಗೆ ಬೇಗನೆ ಔಷ​ಧಿ ಸಿಗಲಿ ಎಂದು ದೇವಿಯಲ್ಲಿ ಅರ್ಚಕರು ಪ್ರಾರ್ಥಿಸಲಿ​ದ್ದಾರೆ| 

ಬಾಗಲಕೋಟೆ(ಜು.22):  ಶ್ರಾವಣ ಮಾಸದ ಪವಿತ್ರ ದಿನಗಳಲ್ಲಿ ಕೊರೋನಾ ತೊಲಗಿಸಲು ನಾಡಿನ ಶಕ್ತಿದೇವತೆಯಾಗಿರುವ ಜಿಲ್ಲೆಯ ಬಾದಾಮಿಯ ಬನಶಂಕರಿ ದೇವಿಗೆ ಲಕ್ಷ ಬಿಲ್ವಾರ್ಚನೆ ಅರ್ಪಿಸಲು ದೇವಾಲಯದ ಅರ್ಚಕರು ನಿರ್ಧರಿಸಿದ್ದಾರೆ. 

ಮಂಗಳವಾರದಿಂದ 11 ದಿನಗಳ ಕಾಲ ಬನಶಂಕರಿ ದೇವಿಗೆ ಬಿಲ್ವಾರ್ಚನೆ ನಡೆಸಲಿದ್ದಾರೆ. ಕೊರೋನಾ ವೈರಸ್‌ ಮಹಾಮಾರಿಯಿಂದ ದೇಶ ಮುಕ್ತವಾಗಲಿ, ಕೊರೋನಾಗೆ ಬೇಗನೆ ಔಷ​ಧಿ ಸಿಗಲಿ ಎಂದು ದೇವಿಯಲ್ಲಿ ಅರ್ಚಕರು ಪ್ರಾರ್ಥಿಸಲಿ​ದ್ದಾರೆ. 

ಹುನಗುಂದ: ಕೊರೋನಾ ಮಧ್ಯೆ ಪ್ರವಾಹ ಬಾರದಿರಲೆಂದು ಸಂಗಮನಾಥನಿಗೆ ವಿಶೇ‍ಷ ಪೂಜೆ

ಲೋಕ ಕಲ್ಯಾಣಾರ್ಥವಾಗಿ ದೇವಿಗೆ ವಿಶೇಷ ಪೂಜೆ ಹಾಗೂ ಮಹಾರುದ್ರಾಭಿಷೇಕವನ್ನೂ ಸಹ ಮಾಡಲು ಮುಂದಾಗಿದ್ದಾರೆ.
 

PREV
click me!

Recommended Stories

Bengaluru Love tragedy: ಪ್ರೇಯಸಿ ಭವಾನಿ ಕೊಲೆಗೈದ ಪ್ರೇಮಿ ಚಂದು; ಸುಳಿವು ಬಿಚ್ಚಿಟ್ಟ ಇನ್‌ಸ್ಟಾಗ್ರಾಂ ಸ್ಟೋರಿ!
Dharwad Love Jihad Case: ಲವ್ ಜಿಹಾದ್‌ಗೆ ಹೆದರಿ ಬಾಲಕಿ ಸಾವು; ಪ್ರತಿಭಟನೆ ಮಾಡಿದ ಬಜರಂಗದಳ ನಾಯಕನ ಮೇಲೆ ಕೇಸ್!