ಗುಡ್ಡ ಕುಸಿತ: ಮಾರ್ಗ ಮಧ್ಯೆ ಸಿಲುಕಿದ ನಿಜಾಮುದ್ದೀನ್‌-ಗೋವಾ ಎಕ್ಸಪ್ರೆಸ್‌ ರೈಲು

Kannadaprabha News   | Asianet News
Published : Aug 07, 2020, 10:16 AM IST
ಗುಡ್ಡ ಕುಸಿತ: ಮಾರ್ಗ ಮಧ್ಯೆ ಸಿಲುಕಿದ ನಿಜಾಮುದ್ದೀನ್‌-ಗೋವಾ ಎಕ್ಸಪ್ರೆಸ್‌ ರೈಲು

ಸಾರಾಂಶ

ಗುಡ್ಡ ಕುಸಿತದಿಂದ ಮಾರ್ಗ ಮಧ್ಯೆ ಸಿಲುಕಿದನಿಜಾಮುದ್ದೀನ್‌-ಗೋವಾ ಎಕ್ಸಪ್ರೆಸ್‌ ರೈಲು| ಪ್ರಯಾಣಿಕರ ಪರದಾಟ| ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಕ್ಯಾಸಲ್‌ರಾಕ್‌-ಕರಂಜೋಳ ಬಳಿ ನಡೆದ ಘಟನೆ| ರೇಲ್ವೆ ಸಿಬ್ಬಂದಿಯ ಸತತ 12 ಗಂಟೆಗಳ ಕಾರ್ಯಾಚರಣೆಯ ಬಳಿಕ ಮಾರ್ಗ ತೆರವು| 

ಜೋಯಿಡಾ(ಆ.07):  ರೇಲ್ವೆ ಮಾರ್ಗದ ಮಧ್ಯೆ ಬುಧವಾರ ರಾತ್ರಿ ಗುಡ್ಡ ಕುಸಿತವಾಗಿ ನಿಜಾಮುದ್ದೀನ್‌-ಗೋವಾ ಎಕ್ಸಪ್ರೆಸ್‌ ರೈಲು ಮಾರ್ಗ ಮಧ್ಯೆ ಸಿಲುಕಿ ಪ್ರಯಾಣಿಕರು ಪರದಾಡಿದ ಘಟನೆ ನಿನ್ನೆ(ಗುರುವಾರ) ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಕ್ಯಾಸಲ್‌ರಾಕ್‌-ಕರಂಜೋಳ ಬಳಿ ನಡೆದಿದೆ.

ರೇಲ್ವೆ ಸಿಬ್ಬಂದಿಯ ಸತತ 12 ಗಂಟೆಗಳ ಕಾರ್ಯಾಚರಣೆಯ ಬಳಿಕ ಮಾರ್ಗ ತೆರವುಗೊಳಿಸಿ ರೇಲ್ವೆ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. 

ವರುಣನ ಆರ್ಭಟ: ಕೊಡಗು ಜಿಲ್ಲೆಯಲ್ಲಿ ಸತತ ಮೂರನೇ ವರ್ಷ ಪ್ರಕೃತಿ ದುರಂತ..!

ಈ ವೇಳೆ ಎಂಜಿನ್‌ ಒಳಗೆ ಮಣ್ಣು ಸಿಲುಕಿಕೊಂಡಿತ್ತು, ಮಾರ್ಗವನ್ನು ತೆರವುಗೊಳಿಸಿದ ನಂತರ ಪುನಃ ಕ್ಯಾಸಲ್‌ರಾಕ್‌ ರೈಲ್ವೆ ನಿಲ್ದಾಣಕ್ಕೆ ತಂದು ಬೇರೆ ಎಂಜಿನ್‌ ಅಳವಡಿಸಿ ಗೋವಾಕ್ಕೆ ಕಳುಹಿಸಲಾಯಿತು.
 

PREV
click me!

Recommended Stories

Cockroach Janata Part: ಕಾಕ್ರೋಚ್ ಭಯ ಕಾಂಗ್ರೆಸ್‌ಗೆ ಹೊರತು ಬಿಜೆಪಿಗಲ್ಲ; ಪ್ರಲ್ಹಾದ್ ಜೋಶಿ ಕೊಟ್ಟ ಉತ್ತರ ಕೇಳಿ ಶಾಕ್!
ಮುಳ್ಳಯ್ಯನಗಿರಿಯಲ್ಲಿ ಸೃಷ್ಟಿಯಾಯ್ತು ‘ಮಿನಿ ಹಿಮಾಲಯ’: ಮುಂಗಾರಿಗೂ ಮುನ್ನವೇ ಮಂಜಿನ ನಗರಿಯಾದ ಕಾಫಿನಾಡು!