ಅತ್ತಿಗೆ ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ನಾದಿನಿ

Kannadaprabha News   | Asianet News
Published : Jun 13, 2021, 09:52 AM IST
ಅತ್ತಿಗೆ ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ನಾದಿನಿ

ಸಾರಾಂಶ

ಅತ್ತಿಗೆ ನಾದಿನಿ ಇಬ್ಬರ ನಡುವೆ ನಡೆದ ಮಾರಾಮಾರಿ ಅತ್ತಿಗೆ ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ನಾದಿನಿ ಮಂಡ್ಯ ಜಿಲ್ಲೆ ಕಂಬದಹಳ್ಳಿಯಲ್ಲೊಂದು ಭೀಕರ ಘಟನೆ

ಮಂಡ್ಯ(ಜೂ.13):  ಅತ್ತಿಗೆ ನಾದಿನಿ ನಡುವೆ ಮಾರಾ ಮಾರಿ ನಡೆದು ಇಬ್ಬರೂ ಸಾವನ್ನಪ್ಪಿದ ಘಟನೆ ಮಂಡ್ಯದಲ್ಲಿ ಶನಿವಾರ ನಡೆದಿದೆ. 

ಮಂಡ್ಯ ತಾಲೂಕು ಕಂಬದಹಳ್ಳಿಯಲ್ಲಿ  ಅತ್ತಿಗೆಯನ್ನು ಕೊಂದ ಬಳಿಕ ನಾದಿನಿಯೂ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಅತ್ತಿಗೆ ಪ್ರೀಯಾಂಕ (32)ಯನ್ನು ಕೊಂದು ನಾದಿನಿ ಗಿರಿಜಾ (31) ತಾನೂ ನೇಣಿಗೆ ಶರಣಾಗಿದ್ದಾಳೆ. 

ಶಿರಸಿ: ದ್ವಿತೀಯ ಪಿಯುಸಿ ಪರೀಕ್ಷೆ ರದ್ದು, ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ...

ದಿನವೂ ಇಬ್ಬರ ನಡುವೆ ಗಲಾಟೆ ನಡೆಯುತ್ತಿದ್ದು, ಇದೀಗ ಇಬ್ಬರ ಸಾವಿನಲ್ಲಿ ಘಟನೆ ಅಂತ್ಯವಾಗಿದೆ. ಕೌಟುಂಬಿಕ ಕಲಹವು ಇದೀಗ ಅತ್ತಿಗೆ ನಾದಿನಿಯರಿಬ್ಬರ ಪ್ರಾಣವನ್ನೇ ಬಲಿ ಪಡೆದಿದೆ.

ಈ ಸಂಬಂದ ಬಸರಾಳು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 

PREV
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ