ಸನಾತನ ಧರ್ಮದ ರಕ್ಷಣೆಯೇ ನಾವು ಮಾಡಲಿಲ್ಲ ಅಂದ್ರೆ, ಹಿಂದೂ ಆಗಿ ಏನು ಪ್ರಯೋಜನ: ಮಾಧವಿ ಲತಾ

By Kannadaprabha NewsFirst Published Sep 26, 2024, 12:06 PM IST
Highlights

ಸಮಾಜದ ಹೆಣ್ಣು ಜಾಗೃತವಾದಲ್ಲಿ ದುಷ್ಟ ಶಕ್ತಿಗಳು ನಮ್ಮತ್ತ ಸುಳಿಯುವುದಿಲ್ಲ. ದುರ್ಗೆಯ ರೂಪದಲ್ಲಿ ಶಸ್ತ್ರವನ್ನು ಹಿಡಿದು ನಿಂತಾಗ ಮಾತ್ರ ಕೆಟ್ಟ ಸಮಾಜವನ್ನು ಎದುರಿಸಬಹುದು. ಹೀಗಾಗಿ, ಹಿಂದೂ ಸಮಾಜ ಜಾಗೃತವಾಗಲಿ: ಚಿಂತಕಿ ಮಾಧವಿ ಲತಾ 

click me!