
ಈ ವರ್ಷ ಹೆಸರಿಗಷ್ಟೇ ದುಬೈ, ಆರ್ಸಿಬಿ ತಂಡದ ತವರು, ಮುಂಬೈ ತಂಡಕ್ಕೆ ಅಬುಧಾಬಿ ತವರು ಎನ್ನಲಾಗಿತ್ತು. ಆದರೆ ಯಾವ ತಂಡಕ್ಕೂ ತವರಿನ ಲಾಭ ದೊರೆಯಲಿಲ್ಲ. ತವರು ಅಭಿಮಾನಿಗಳ ಬೆಂಬಲ ಸಿಗಲಿಲ್ಲ. ಈ ಆವೃತ್ತಿ ಅತ್ಯಂತ ಸ್ಪರ್ಧಾತ್ಮಕಗೊಳ್ಳಲು ಇದೇ ಪ್ರಮುಖ ಕಾರಣ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.