ಕನ್ನಡಿಗ ಶ್ರೀನಿವಾಸ್ ಕೊರೋನಾ ಸೇವೆಗೆ ಸೋನಿಯಾ ಶಹಬ್ಬಾಸ್!

Published : Jun 25, 2021, 08:15 AM ISTUpdated : Jun 25, 2021, 08:36 AM IST
ಕನ್ನಡಿಗ ಶ್ರೀನಿವಾಸ್ ಕೊರೋನಾ ಸೇವೆಗೆ ಸೋನಿಯಾ ಶಹಬ್ಬಾಸ್!

ಸಾರಾಂಶ

* ಕೊರೋನಾ ವೇಳೆ ಕರ್ನಾ​ಟ​ಕ​ದ ಬಿ.ವಿ.ಶ್ರೀನಿ​ವಾಸ್‌ ಕಾರ್ಯ​ಕ್ಕೆ ಸೋನಿಯಾ ಗಾಂಧಿ ಪ್ರಶಂಸೆ * ಕೊರೋನಾ ಸಂಕ​ಷ್ಟದ ಸಮ​ಯ​ದಲ್ಲಿ ಯುವ ಕಾಂಗ್ರೆಸ್‌ ಅತ್ಯು​ತ್ತಮವಾಗಿ ಕಾರ್ಯ ನಿರ್ವ​ಹಣೆ * ಕೊರೋನಾ ಸೋಂಕಿ​ತ​ರಿಗೆ ಅಗತ್ಯ ಸೇವೆ​ ಮತ್ತು ಬೆಂಬಲ

ನವ​ದೆ​ಹ​ಲಿ(ಜೂ.25): ಕರ್ನಾ​ಟ​ಕದ ಮುಖಂಡ ಬಿ.ವಿ. ಶ್ರೀನಿ​ವಾಸ್‌ ಅವರ ನೇತೃ​ತ್ವದ ಯುವ ಕಾಂಗ್ರೆಸ್‌ ಘಟಕ ಕೊರೋನಾ 2ನೇ ಅಲೆಯ ವೇಳೆ ಕೈಗೊಂಡ ಕಾರ್ಯ​ವ​ನ್ನು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಶಂಸೆ ವ್ಯಕ್ತ​ಪ​ಡಿ​ಸಿದ್ದಾರೆ.

ಕೊರೋನಾ ಸಂಕ​ಷ್ಟದ ಸಮ​ಯ​ದಲ್ಲಿ ಯುವ ಕಾಂಗ್ರೆಸ್‌ ಅತ್ಯು​ತ್ತಮವಾಗಿ ಕಾರ್ಯ ನಿರ್ವ​ಹಿ​ಸಿದ್ದು, ಕೊರೋನಾ ಸೋಂಕಿ​ತ​ರಿಗೆ ಅಗತ್ಯ ಸೇವೆ​ ಮತ್ತು ಬೆಂಬಲ​ವನ್ನು ಒದ​ಗಿ​ಸಿದೆ. ಅದೇ ರೀತಿ ದೇಶ​ದೆ​ಲ್ಲೆಡೆ ಕಾಂಗ್ರೆಸ್‌ನ ಹಲ​ವಾರು ನಾಯಕ, ನಾಯ​ಕಿ​ಯರು ಸ್ವಯಂ ಪ್ರೇರಿ​ತ​ರಾಗಿ ಸೇವಾ ಕಾರ್ಯ​ದಲ್ಲಿ ತಮ್ಮನ್ನು ತೊಡ​ಗಿ​ಸಿ​ಕೊಂಡಿ​ದ್ದಾರೆ.

ಸಮು​ದಾಯ ಸೇವೆ ಕಾಂಗ್ರೆಸ್‌ ಪಕ್ಷ ಹಿಂದಿ​ನಿಂದಲೂ ಪಾಲ​ಸಿ​ಕೊಂಡರು ಬಂದಿ​ರುವ ಸಂಪ್ರದಾಯವಾಗಿದ್ದು, ಅದನ್ನು ಮುಂದು​ವ​ರಿ​ಸಿ​ಕೊಂಡು ಹೋಗ​ಬೇಕು ಎಂದು ಪಕ್ಷದ ಕಾರ್ಯ​ಕ​ರ್ತ​ರಿಗೆ ಸೋನಿ​ಯಾ ಗಾಂಧಿ ಕರೆ ನೀಡಿ​ದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಲ್ಲೂ ಹಿಂಸೆ ಆದೀತು ಹುಷಾರ್‌: ರಾಜ್ಯಗಳಿಗೆ ಕೇಂದ್ರದಿಂದ ಅಲರ್ಟ್
India Latest News Live: 2026ರ ಐಪಿಎಲ್ ಟೂರ್ನಿಗೂ ಮುನ್ನ ಆರ್‌ಸಿಬಿ ಫ್ಯಾನ್ಸ್‌ಗೆ ಸಿಹಿ ಸುದ್ದಿ! ಮಹತ್ವದ ಅಪ್‌ಡೇಟ್ಸ್ ಹಂಚಿಕೊಂಡ ಬೆಂಗಳೂರು ಫ್ರಾಂಚೈಸಿ