ನಟ, ಶಾಸಕ ಬಾಲ​ಕೃಷ್ಣರಿಂದ ಛಾಯಾ​ಗ್ರಾ​ಹ​ಕಗೆ ಕಪಾ​ಳ​ಮೋ​ಕ್ಷ!

Published : Mar 08, 2021, 09:04 AM ISTUpdated : Mar 08, 2021, 09:30 AM IST
ನಟ, ಶಾಸಕ ಬಾಲ​ಕೃಷ್ಣರಿಂದ ಛಾಯಾ​ಗ್ರಾ​ಹ​ಕಗೆ ಕಪಾ​ಳ​ಮೋ​ಕ್ಷ!

ಸಾರಾಂಶ

ಟಾಲಿ​ವುಡ್‌ ಸಿನಿಮಾ ರಂಗದ ನಟ ಹಾಗೂ ಹಿಂದೂ​ಪುರ ಶಾಸಕ ನಂದ​ಮೂರಿ ಬಾಲ​ಕೃಷ್ಣ| ನಟ, ಶಾಸಕ ಬಾಲ​ಕೃಷ್ಣರಿಂದ ಛಾಯಾ​ಗ್ರಾ​ಹ​ಕಗೆ ಕಪಾ​ಳ​ಮೋ​ಕ್ಷ!

ಅನಂತ​ಪು​ರ(ಮಾ.08): ಟಾಲಿ​ವುಡ್‌ ಸಿನಿಮಾ ರಂಗದ ನಟ ಹಾಗೂ ಹಿಂದೂ​ಪುರ ಶಾಸಕ ನಂದ​ಮೂರಿ ಬಾಲ​ಕೃಷ್ಣ ಅವರು ಛಾಯಾ​ಗ್ರಾ​ಹ​ಕ​ರೊ​ಬ್ಬರಿಗೆ ಕಪಾಳಮೋಕ್ಷ ಮಾಡಿದ ಘಟನೆ ಪಕ್ಷದ ಕಾರ್ಯ​ಕ​ರ್ತ​ರೊ​ಬ್ಬರ ನಿವಾ​ಸದ ಮುಂದೆ ನಡೆ​ದಿ​ದೆ. ಹಿಂದೂಪುರ ನಗ​ರ​ಸಭೆ ವ್ಯಾಪ್ತಿ​ಯಲ್ಲಿ ನಡೆದ ಕಾರ್ಯ​ಕ್ರ​ಮವನ್ನು ಛಾಯಾ​ಗ್ರಾ​ಹಕ ಸೆರೆ ಹಿಡಿ​ಯು​ತ್ತಿ​ದ್ದರು.

ಈ ವೇಳೆ ಶಾಸಕ ಬಾಲ​ಕೃಷ್ಣ ಅವರು ಎಲ್ಲವನ್ನೂ ವಿಡಿಯೋ ಮಾಡ​ದಂತೆ ತಾಕೀತು ಮಾಡಿ ಕಪಾ​ಳಕ್ಕೆ ಹೊಡೆ​ದಿ​ದ್ದಾರೆ. ಈ ವಿಡಿಯೋ ಸಾಮಾ​ಜಿಕ ಮಾಧ್ಯ​ಮ​ಗ​ಳಲ್ಲಿ ವೈರಲ್‌ ಆಗಿದೆ.

ಈ ಘಟನೆ ಖಂಡಿಸಿ ಶಾಸ​ಕನ ವಿರುದ್ಧ ಹಿಂದೂ​ಪು​ರದ ಅಂಬೇ​ಡ್ಕರ್‌ ಸರ್ಕ​ಲ್‌​ನಲ್ಲಿ ಛಾಯಾ​ಗ್ರಾ​ಹ​ಕರ ಸಂಘ​ಟ​ನೆ ಪ್ರತಿ​ಭ​ಟನೆ ನಡೆ​ಸಿ​ದೆ. ಕೊನೆಗೆ ಟಿಡಿ​ಪಿ ಕಪಾಳಕ್ಕೆ ಹೊಡೆ​ಸಿ​ಕೊಂಡ ಮತ್ತು ನಟರು ಇಬ್ಬರ ಹೇಳಿ​ಕೆ​ಯನ್ನು ಒಳ​ಗೊಂಡ ವಿಡಿ​ಯೋ​ವನ್ನು ಬಿಡು​ಗಡೆ ಮಾಡಿ ತಿಪ್ಪೆ ಸಾರಿ​ಸಲು ಯತ್ನಿ​ಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕರ್ನಾಟಕ ಸಂಸದರ ಬಗ್ಗೆ ಪ್ರಧಾನಿ ಮೋದಿ ಅಸಮಾಧಾನ, ತೀವ್ರ ಕ್ಲಾಸ್, ಆ 45 ನಿಮಿಷ ಸಭೆಯಲ್ಲಿ ಹೇಳಿದ್ದೇನು?
ಚೈನೀಸ್ ಮಾಂಜಾಗೆ ಮತ್ತೊಂದು ಬಲಿ: ಮಗಳನ್ನು ಶಾಲೆಗೆ ಬಿಟ್ಟು ವಾಪಸಾಗುತ್ತಿದ್ದ ತಂದೆ ಸಾವು