ಜನವರಿಯಲ್ಲಿ ಬಾಂಬೆ ಆರ್ಚ್ಬಿಷಪ್ ಕಾರ್ಡಿನಲ್ಸ್ ಓಸ್ವಾಲ್ಡ್ ಗ್ರೇಸಿಯಾಸ್, ಸೈರೋ-ಮಲಬಾರ್ ಚರ್ಚ್ನ ಮೇಜರ್ ಆರ್ಚ್ಬಿಷಪ್ ಜಾರ್ಜ್ ಅಲೆಂಚೇರಿ ಮತ್ತು ಸಿರೋ-ಮಲಂಕಾರ ಚರ್ಚ್ನ ಮೇಜರ್ ಆರ್ಚ್ಬಿಷಪ್ ಬಸೆಲಿಯೋಸ್ ಕ್ಲೀಮಿಸ್ ಅವರು ಮೋದಿ ಅವರನ್ನು ಭೇಟಿ ಮಾಡಿದ್ದರು. ಭಾರತದಲ್ಲಿ ಕ್ರಿಶ್ಚಿಯನ್ ಸಮುದಾಯದ ಸ್ಥಿತಿಗಲಿತಿಗಳ ಬಗ್ಗೆಯೂ ಚರ್ಚೆಯಾಯಿತು. ಭಯೋತ್ಪಾದನೆ ವಿರುದ್ಧದ ಸಮರ, ಎದುರಿಸುತ್ತಿರುವ ಸಮಸ್ಯೆ ಬಗ್ಗೆಯೂ ಇಬ್ಬರ ನಡುವೆ ಮಾತುಕತೆಯಾಯಿತು.