ಕೋಲಿಗ್‌ನೊಂದಿಗೆ ಮಂಚ ಏರಿದ್ಲು..ನಾಚಿಕೆ ಬಿಟ್ಟು ಗಂಡನಿಗೂ ಹೇಳಿದ್ಲು!

Published : Dec 29, 2020, 04:09 PM IST

ಮಾಸ್ಕೋ(ಡಿ. 29)  ತನ್ನ ಸಹೋದ್ಯೋಗಿಯೊಂದಿಗೆ ಹಾಸಿಗೆ ಹಂಚಿಕೊಂಡ ವಿಷಯವನ್ನು ಮಹಿಳೆ ತನ್ನ ಪತಿಗೆ ಹೇಳಿದ್ದಾಳೆ. ಇದರಿಂದ ನೊಂದ ಪತಿ ಆರು ವರ್ಷದ ಮಗ ಹಾಗೂ ಒಂದೂವರೆ ವರ್ಷದ ಮಗಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

PREV
17
ಕೋಲಿಗ್‌ನೊಂದಿಗೆ ಮಂಚ ಏರಿದ್ಲು..ನಾಚಿಕೆ ಬಿಟ್ಟು ಗಂಡನಿಗೂ ಹೇಳಿದ್ಲು!

ತನ್ನ ಸಹೋದ್ಯೋಗಿಗಳೊಂದಿಗೆ ಪಾರ್ಟಿ ಮಾಡುತ್ತಿದ್ದ 31 ವರ್ಷದ ಪತ್ನಿ ಗಾಲಿಯಾ. ಪತಿ ಎಷ್ಟು ಕರೆ ಮಾಡಿದರೂ ರೆಸ್ಪಾಂಡ್ ಮಾಡಿಲ್ಲ. ಬೆಳಗ್ಗೆ ಮನೆಗೆ ಬಂದಾಗ ಸಹೋದ್ಯೋಗಿಯೊಂದಿಗೆ ಕಾಲ ಕಳೆದ ವಿಷಯ ತಿಳಿಸಿದ್ದಾಳೆ. 

ತನ್ನ ಸಹೋದ್ಯೋಗಿಗಳೊಂದಿಗೆ ಪಾರ್ಟಿ ಮಾಡುತ್ತಿದ್ದ 31 ವರ್ಷದ ಪತ್ನಿ ಗಾಲಿಯಾ. ಪತಿ ಎಷ್ಟು ಕರೆ ಮಾಡಿದರೂ ರೆಸ್ಪಾಂಡ್ ಮಾಡಿಲ್ಲ. ಬೆಳಗ್ಗೆ ಮನೆಗೆ ಬಂದಾಗ ಸಹೋದ್ಯೋಗಿಯೊಂದಿಗೆ ಕಾಲ ಕಳೆದ ವಿಷಯ ತಿಳಿಸಿದ್ದಾಳೆ. 

27

ಇದನ್ನು ಹೇಳುವ ಧೈರ್ಯ ಈ ಮೊದಲು ಇರಲಿಲ್ಲವೆಂದೂ ತಪ್ಪೊಪ್ಪಿಕೊಂಡಿದ್ದಾಳೆ. ಇದೀಗ ಡಿವೋರ್ಸ್ ಬೇಕೆಂದೂ ಪತಿಯನ್ನು ಕೇಳಿದ್ದಾಳೆ.

ಇದನ್ನು ಹೇಳುವ ಧೈರ್ಯ ಈ ಮೊದಲು ಇರಲಿಲ್ಲವೆಂದೂ ತಪ್ಪೊಪ್ಪಿಕೊಂಡಿದ್ದಾಳೆ. ಇದೀಗ ಡಿವೋರ್ಸ್ ಬೇಕೆಂದೂ ಪತಿಯನ್ನು ಕೇಳಿದ್ದಾಳೆ.

37

ಮಕ್ಕಳನ್ನು ಕರೆದುಕೊಂಡು ಹೋಗುತ್ತೇನೆಂದ ಪತಿ, ಮಕ್ಕಳನ್ನು ಕೊಂದಿದ್ದಾನೆ.  ತಾನು ಆತ್ಮಹತ್ಯೆಗೆ ಶರಣಾಗುವ ಮುನ್ನ ಪತ್ನಿ ನನಗೆ ವಂಚಿಸಿದಳು. ಮಕ್ಕಳನ್ನು ಕೊಂದಿದ್ದು, ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಸಹೋದರನಿಗೆ ಮೆಸೇಜ್ ಮಾಡಿದ್ದಾನೆ.

ಮಕ್ಕಳನ್ನು ಕರೆದುಕೊಂಡು ಹೋಗುತ್ತೇನೆಂದ ಪತಿ, ಮಕ್ಕಳನ್ನು ಕೊಂದಿದ್ದಾನೆ.  ತಾನು ಆತ್ಮಹತ್ಯೆಗೆ ಶರಣಾಗುವ ಮುನ್ನ ಪತ್ನಿ ನನಗೆ ವಂಚಿಸಿದಳು. ಮಕ್ಕಳನ್ನು ಕೊಂದಿದ್ದು, ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಸಹೋದರನಿಗೆ ಮೆಸೇಜ್ ಮಾಡಿದ್ದಾನೆ.

47

ಪೈಜಲ್ ಖಾಲಿಜೋವ್ (37) ಹೆಂಡತಿಗೆ  ಮೇಲಿಂದ ಮೇಲೆ ಕರೆ ಮಾಡಿದರೂ ಆಕೆ ಕಾಲ್ ರಿಸೀವ್ ಮಾಡಿಲ್ಲ.

ಪೈಜಲ್ ಖಾಲಿಜೋವ್ (37) ಹೆಂಡತಿಗೆ  ಮೇಲಿಂದ ಮೇಲೆ ಕರೆ ಮಾಡಿದರೂ ಆಕೆ ಕಾಲ್ ರಿಸೀವ್ ಮಾಡಿಲ್ಲ.

57

ಬೆಳಗ್ಗೆ ಬಂದ ಪತ್ನಿ ತನ್ನ ಸಹೋದ್ಯೋಗಿಯೊಂದಿಗೆ ಸೆಕ್ಸ್  ಮಾಡಿದೆ ಎಂಬುದನ್ನು ಗಂಡನಿಗೆ ಹೇಳಿದ್ದಾಳೆ. 

ಬೆಳಗ್ಗೆ ಬಂದ ಪತ್ನಿ ತನ್ನ ಸಹೋದ್ಯೋಗಿಯೊಂದಿಗೆ ಸೆಕ್ಸ್  ಮಾಡಿದೆ ಎಂಬುದನ್ನು ಗಂಡನಿಗೆ ಹೇಳಿದ್ದಾಳೆ. 

67

 ನೊಂದ ಗಂಡ ಸುಸೈಡ್ ಮಾಡಿಕೊಂಡಿದ್ದಾನೆ. ಇತ್ತ ಮಹಿಳೆ ಪೊಲೀಸರಿಗೆ ಕರೆ ಮಾಡಿ ಗಂಡ ಮತ್ತು ಮಕ್ಕಳ ಸಾವಿನ ವಿಚಾರವನ್ನು ತಿಳಿಸಿದ್ದಾಳೆ.

 ನೊಂದ ಗಂಡ ಸುಸೈಡ್ ಮಾಡಿಕೊಂಡಿದ್ದಾನೆ. ಇತ್ತ ಮಹಿಳೆ ಪೊಲೀಸರಿಗೆ ಕರೆ ಮಾಡಿ ಗಂಡ ಮತ್ತು ಮಕ್ಕಳ ಸಾವಿನ ವಿಚಾರವನ್ನು ತಿಳಿಸಿದ್ದಾಳೆ.

77

ಇದಾದ ಮೇಲೆ  ಮಕ್ಕಳನ್ನು ಕಳೆದುಕೊಂಡ ಶಾಕ್ ನಿಂದ ಮಹಿಳೆ ಆಘಾತಕ್ಕೆ ಒಳಗಾಗಿದ್ದು ಮಾತನಾಡುವ ಶಕ್ತಿ ಕಳೆದುಕೊಂಡಿದ್ದಾಳೆ. ಮಹಿಳೆಗೆ ಆಪ್ತ ಸಂವಾದ ನಡೆಸಲು ಅಧಿಕಾರಿಗಳು  ತೀರ್ಮಾನ ಮಾಡಿದ್ದಾರೆ. 

ಇದಾದ ಮೇಲೆ  ಮಕ್ಕಳನ್ನು ಕಳೆದುಕೊಂಡ ಶಾಕ್ ನಿಂದ ಮಹಿಳೆ ಆಘಾತಕ್ಕೆ ಒಳಗಾಗಿದ್ದು ಮಾತನಾಡುವ ಶಕ್ತಿ ಕಳೆದುಕೊಂಡಿದ್ದಾಳೆ. ಮಹಿಳೆಗೆ ಆಪ್ತ ಸಂವಾದ ನಡೆಸಲು ಅಧಿಕಾರಿಗಳು  ತೀರ್ಮಾನ ಮಾಡಿದ್ದಾರೆ. 

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories