UAE ಕನ್ನಡಗರಿಗೆ  ಸಿಎಂ BSY ಸ್ಪಷ್ಟ ಸಂದೇಶ, ಒಂದೇ ಮಾತು!

Published : May 12, 2020, 06:54 PM IST

ಬೆಂಗಳೂರು(ಮೇ 12)   ಕೊರೋನಾ ವೈರಸ್ ಇಡೀ ಪ್ರಪಂಚ ಕಾಡುತ್ತಿದೆ. ಭಾರತೀಯ ಮೂಲದವರು ಅನೇಕ ಕಡೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಸಮಸ್ಯೆ ಪರಿಹರಿಸಲು ಸರ್ಕಾಗಳು  ಯತ್ನ ಮಾಡುತ್ತಿವೆ. ಯುಎಇಯಲ್ಲಿರುವ ಕನ್ನಡಿಗರೊಂದಿಗೆ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ ಅನೇಕ ಕ್ರಮಗಳನ್ನು ತಿಳಿಸಿದ್ದಾರೆ.

PREV
14
UAE ಕನ್ನಡಗರಿಗೆ  ಸಿಎಂ BSY ಸ್ಪಷ್ಟ ಸಂದೇಶ, ಒಂದೇ ಮಾತು!

ಗೃಹ ಕಚೇರಿ ಕೃಷ್ಣಾದಲ್ಲಿ ಬಿಎಸ್ ವೈ ವಿಡಿಯೋ ಸಂವಾದ

ಗೃಹ ಕಚೇರಿ ಕೃಷ್ಣಾದಲ್ಲಿ ಬಿಎಸ್ ವೈ ವಿಡಿಯೋ ಸಂವಾದ

24

ಕೋವಿಡ್ 19 ನಿಂದ ತೊಂದರೆಗೀಡಾದ ಯುನೈಟೆಡ್ ‌ಅರಬ್ ಎಮಿರೇಟ್ಸ್ ನಲ್ಲಿ ನೆಲೆಸಿರುವ ಕನ್ನಡಿಗರೊಂದಿಗೆ ವೀಡಿಯೋ ಸಂವಾದ ನಡೆಸಿದ ಯಡಿಯೂರಪ್ಪ.

ಕೋವಿಡ್ 19 ನಿಂದ ತೊಂದರೆಗೀಡಾದ ಯುನೈಟೆಡ್ ‌ಅರಬ್ ಎಮಿರೇಟ್ಸ್ ನಲ್ಲಿ ನೆಲೆಸಿರುವ ಕನ್ನಡಿಗರೊಂದಿಗೆ ವೀಡಿಯೋ ಸಂವಾದ ನಡೆಸಿದ ಯಡಿಯೂರಪ್ಪ.

34

ಕನ್ನಡಿಗರೊಂದಿಗೆ ಸಂವಾದ ನಡೆಸಿ ಸಮಸ್ಯೆ ಆಲಿಸಿದರು.

ಕನ್ನಡಿಗರೊಂದಿಗೆ ಸಂವಾದ ನಡೆಸಿ ಸಮಸ್ಯೆ ಆಲಿಸಿದರು.

44

ಕರ್ನಾಟಕ ಮತ್ತು ಕೇರಳ ಮೂಲದವರು ಯುಎಇಯಲ್ಲಿ ವಿವಿಧ ಕೆಲಸ ಅರಸಿ ತೆರಳಿ ನೆಲೆ ನಿಂತಿದ್ದಾರೆ. 

ಕರ್ನಾಟಕ ಮತ್ತು ಕೇರಳ ಮೂಲದವರು ಯುಎಇಯಲ್ಲಿ ವಿವಿಧ ಕೆಲಸ ಅರಸಿ ತೆರಳಿ ನೆಲೆ ನಿಂತಿದ್ದಾರೆ. 

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories