ಕ್ಯಾಪ್ಟನ್ ಜೋಯಾ ಅಗರ್ ವಾಲ್, ಪಾಪಗರಿ ತನ್ಮಯಿ, ಆಕಾಂಕ್ಷ ಸೋನಾವರೆ, ಶಿವಾನಿ ಮಹಾಸ್ ಸಾಹಸ ಮಾಡಿದವರು. ನಾಗರಿಕ ವಿಮಾನಯಾನ ಸಚಿವ ಹರ್ದಿಪ್ ಸಿಂಗ್ ಪುರಿ ಸಹ ಟ್ವಿಟ್ ಮಾಡಿದ್ದು ನಾರಿ ಶಕ್ತಿ ಜಯ ಗಳಿಸಿದೆ ಎಂದು ಹೇಳಿದ್ದಾರೆ.
ಕ್ಯಾಪ್ಟನ್ ಜೋಯಾ ಅಗರ್ ವಾಲ್, ಪಾಪಗರಿ ತನ್ಮಯಿ, ಆಕಾಂಕ್ಷ ಸೋನಾವರೆ, ಶಿವಾನಿ ಮಹಾಸ್ ಸಾಹಸ ಮಾಡಿದವರು. ನಾಗರಿಕ ವಿಮಾನಯಾನ ಸಚಿವ ಹರ್ದಿಪ್ ಸಿಂಗ್ ಪುರಿ ಸಹ ಟ್ವಿಟ್ ಮಾಡಿದ್ದು ನಾರಿ ಶಕ್ತಿ ಜಯ ಗಳಿಸಿದೆ ಎಂದು ಹೇಳಿದ್ದಾರೆ.