ನೀರಿನ ಬಳಕೆಗೆ ಏನು ಹೇಳುತ್ತೆ ವಾಸ್ತು ಶಾಸ್ತ್ರ, ಯಾವುದೊಳ್ಳೆಯದು?

Suvarna News   | Asianet News
Published : Apr 06, 2021, 06:17 PM IST

ಮಾನವ ಶರೀರವು ಪಂಚಭೂತಗಳಿಂದ (ಗಾಳಿ, ಅಗ್ನಿ, ಭೂಮಿ, ನೀರು ಮತ್ತು ಆಕಾಶ) ಕೂಡಿದೆ ಎಂದು ಶಾಸ್ತ್ರಗಳು ಹೇಳುತ್ತವೆ. ಇವುಗಳಿಲ್ಲದೇ ಜೀವನ ಅಸಾಧ್ಯವಾದ್ದರಿಂದ ಗಾಳಿ ಮತ್ತು ನೀರು ಇವುಗಳಲ್ಲಿ ಅತ್ಯಂತ ಪ್ರಮುಖವೆಂದು ಪರಿಗಣಿಸಲಾಗಿದೆ. ನೀರಿನ ಅಧಿಪತಿ ವರುಣ ದೇವ ಮತ್ತು ಈ ನೀರು ಚಂದ್ರ ಮತ್ತು ಶುಕ್ರನಿಗೆ ಸಂಬಂಧಿಸಿದೆ. ನೀರನ್ನು ಸರಿಯಾಗಿ ಬಳಸಿಕೊಂಡರೆ ಚಂದ್ರ ಮತ್ತು ಶುಕ್ರ ಗ್ರಹಗಳೆರಡೂ ಬಲಗೊಳ್ಳಬಹುದು. 

PREV
110
ನೀರಿನ ಬಳಕೆಗೆ ಏನು ಹೇಳುತ್ತೆ ವಾಸ್ತು ಶಾಸ್ತ್ರ, ಯಾವುದೊಳ್ಳೆಯದು?

ನೀರು ಪೋಲು ಆರ್ಥಿಕ ಸಂಕಷ್ಟವನ್ನು ಉಂಟುಮಾಡಬಹುದು. ಆದುದರಿಂದ ಒಂದೊಂದು ಹನಿ ನೀರನ್ನು ಸರಿಯಾಗಿ ಬಳಸಿ.

ನೀರು ಪೋಲು ಆರ್ಥಿಕ ಸಂಕಷ್ಟವನ್ನು ಉಂಟುಮಾಡಬಹುದು. ಆದುದರಿಂದ ಒಂದೊಂದು ಹನಿ ನೀರನ್ನು ಸರಿಯಾಗಿ ಬಳಸಿ.

210

ನೀರು ಎಷ್ಟು ಅಮೂಲ್ಯ ಎಂಬುದು ಗೊತ್ತಿದೆ. ಆದರೆ ನೀರು ಕುಡಿಯುವುದು ಮಾತ್ರವಲ್ಲ, ಜೀವನದ ಕಷ್ಟಗಳನ್ನು ನಿವಾರಿಸಲು ನೀರಿನ ಮೂಲಕ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಬಹುದು. 

ನೀರು ಎಷ್ಟು ಅಮೂಲ್ಯ ಎಂಬುದು ಗೊತ್ತಿದೆ. ಆದರೆ ನೀರು ಕುಡಿಯುವುದು ಮಾತ್ರವಲ್ಲ, ಜೀವನದ ಕಷ್ಟಗಳನ್ನು ನಿವಾರಿಸಲು ನೀರಿನ ಮೂಲಕ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಬಹುದು. 

310

ಪೂಜೆಯ ಸಮಯದಲ್ಲಿ ಲೋಟದಲ್ಲಿ ನೀರನ್ನು ಇರಿಸುವುದು ಅಗತ್ಯವೆಂದು ಪರಿಗಣಿಸಲಾಗಿದೆ. ನೀರು ಪೋಲು ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಸಾಕಷ್ಟು ಸಮಸ್ಯೆಗಳನ್ನು ಉಂಟುಮಾಡಬಹುದು..   
 

ಪೂಜೆಯ ಸಮಯದಲ್ಲಿ ಲೋಟದಲ್ಲಿ ನೀರನ್ನು ಇರಿಸುವುದು ಅಗತ್ಯವೆಂದು ಪರಿಗಣಿಸಲಾಗಿದೆ. ನೀರು ಪೋಲು ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಸಾಕಷ್ಟು ಸಮಸ್ಯೆಗಳನ್ನು ಉಂಟುಮಾಡಬಹುದು..   
 

410

ವೈವಾಹಿಕ ಜೀವನದ ಸಮಸ್ಯೆಗಳಿಗೆ ನೀರು
ವೈವಾಹಿಕ ಜೀವನದಲ್ಲಿ ಯಾವುದೇ ತೊಂದರೆ ಇದ್ದರೆ, ಸಂಗಾತಿ ನಡುವೆ ಹೊಂದಾಣಿಕೆ ಕೊರತೆ ಇದ್ದರೆ, ಈ ನೀರಿನ ಪರಿಹಾರವು ಒಂದು ಮಹತ್ತರವಾದ ಕೆಲಸ. 

ವೈವಾಹಿಕ ಜೀವನದ ಸಮಸ್ಯೆಗಳಿಗೆ ನೀರು
ವೈವಾಹಿಕ ಜೀವನದಲ್ಲಿ ಯಾವುದೇ ತೊಂದರೆ ಇದ್ದರೆ, ಸಂಗಾತಿ ನಡುವೆ ಹೊಂದಾಣಿಕೆ ಕೊರತೆ ಇದ್ದರೆ, ಈ ನೀರಿನ ಪರಿಹಾರವು ಒಂದು ಮಹತ್ತರವಾದ ಕೆಲಸ. 

510

ಒಂದು ಗ್ಲಾಸ್ ಅಥವಾ ಬಾಟಲಿಯಲ್ಲಿ ಮಳೆ ನೀರನ್ನು ತುಂಬಿಸಿ ಮತ್ತು  ಬೆಡ್ ರೂಂನಲ್ಲಿ ಇಡಿ. ಹೀಗೆ ಮಾಡುವುದರಿಂದ ಬೆಡ್ ರೂಮ್ನ ನಕಾರಾತ್ಮಕ ಶಕ್ತಿ ದೂರವಾಗಿ ವೈವಾಹಿಕ ಜೀವನವು ಉತ್ತಮಗೊಳ್ಳುತ್ತದೆ ಮತ್ತು ಮಧುರತೆಯನ್ನು ತರುತ್ತದೆ.

ಒಂದು ಗ್ಲಾಸ್ ಅಥವಾ ಬಾಟಲಿಯಲ್ಲಿ ಮಳೆ ನೀರನ್ನು ತುಂಬಿಸಿ ಮತ್ತು  ಬೆಡ್ ರೂಂನಲ್ಲಿ ಇಡಿ. ಹೀಗೆ ಮಾಡುವುದರಿಂದ ಬೆಡ್ ರೂಮ್ನ ನಕಾರಾತ್ಮಕ ಶಕ್ತಿ ದೂರವಾಗಿ ವೈವಾಹಿಕ ಜೀವನವು ಉತ್ತಮಗೊಳ್ಳುತ್ತದೆ ಮತ್ತು ಮಧುರತೆಯನ್ನು ತರುತ್ತದೆ.

610

ಹಣ ಗಳಿಕೆಗಾಗಿ ನೀರು
ಹಣ ಗಳಿಕೆಗೂ ಚಂದ್ರನಿಗೂ ಸಂಬಂಧವಿದೆ. ಚಂದ್ರನು ಬಲಗೊಳ್ಳಬೇಕಾದರೆ ಮನೆಯಲ್ಲಿ ಗಿಡಗಳನ್ನು ನೆಟ್ಟು ನೀರು ಹಾಕಿ. ಹೀಗೆ ಮಾಡುವುದರಿಂದ ಚಂದ್ರ ಬಲಶಾಲಿಯಾಗಿ ಮನೆಯಲ್ಲಿ ಲಕ್ಷ್ಮಿಯ ಧ್ವನಿ ಇರುತ್ತದೆ. ಅದೇ ಸಮಯದಲ್ಲಿ ಕುಟುಂಬದಲ್ಲಿ ಹಣದ ಕೊರತೆ ಇರುವುದಿಲ್ಲ. 

ಹಣ ಗಳಿಕೆಗಾಗಿ ನೀರು
ಹಣ ಗಳಿಕೆಗೂ ಚಂದ್ರನಿಗೂ ಸಂಬಂಧವಿದೆ. ಚಂದ್ರನು ಬಲಗೊಳ್ಳಬೇಕಾದರೆ ಮನೆಯಲ್ಲಿ ಗಿಡಗಳನ್ನು ನೆಟ್ಟು ನೀರು ಹಾಕಿ. ಹೀಗೆ ಮಾಡುವುದರಿಂದ ಚಂದ್ರ ಬಲಶಾಲಿಯಾಗಿ ಮನೆಯಲ್ಲಿ ಲಕ್ಷ್ಮಿಯ ಧ್ವನಿ ಇರುತ್ತದೆ. ಅದೇ ಸಮಯದಲ್ಲಿ ಕುಟುಂಬದಲ್ಲಿ ಹಣದ ಕೊರತೆ ಇರುವುದಿಲ್ಲ. 

710

ಮಾನಸಿಕ ಸಮಸ್ಯೆಗಳಿಗೆ ನೀರು
ಜ್ಯೋತಿಷ್ಯ ಶಾಸ್ತ್ರದಲ್ಲಿ ವ್ಯಕ್ತಿಯ ಮಾನಸಿಕ ಸಮಸ್ಯೆ, ಮಾನಸಿಕ ಒತ್ತಡ ಅಧಿಕವಾಗಿದ್ದರೆ ರಾತ್ರಿ ಮಲಗುವಾಗ ಒಂದು ಲೋಟ ನೀರನ್ನು ಹಾಸಿಗೆಯ ಕೆಳಗೆ ಇಡಿ. ಬೆಳಗ್ಗೆ ಎದ್ದ ನಂತರ ಸ್ನಾನಗೃಹದಲ್ಲಿ ನೀರು ಚೆಲ್ಲಬೇಕು.

ಮಾನಸಿಕ ಸಮಸ್ಯೆಗಳಿಗೆ ನೀರು
ಜ್ಯೋತಿಷ್ಯ ಶಾಸ್ತ್ರದಲ್ಲಿ ವ್ಯಕ್ತಿಯ ಮಾನಸಿಕ ಸಮಸ್ಯೆ, ಮಾನಸಿಕ ಒತ್ತಡ ಅಧಿಕವಾಗಿದ್ದರೆ ರಾತ್ರಿ ಮಲಗುವಾಗ ಒಂದು ಲೋಟ ನೀರನ್ನು ಹಾಸಿಗೆಯ ಕೆಳಗೆ ಇಡಿ. ಬೆಳಗ್ಗೆ ಎದ್ದ ನಂತರ ಸ್ನಾನಗೃಹದಲ್ಲಿ ನೀರು ಚೆಲ್ಲಬೇಕು.

810

ರಾತ್ರಿ ನೀರು ಇಟ್ಟು ಬೆಳಗ್ಗೆ ಚೆಲ್ಲುವುದರಿಂದ ನಕಾರಾತ್ಮಕತೆಗಳು ಕಡಿಮೆಯಾಗಿ ವ್ಯಕ್ತಿಯು ಮಾನಸಿಕವಾಗಿ ಸದೃಢನಾಗುತ್ತಾನೆ ಎಂದು ಗುರುತಿಸಲಾಗಿದೆ.

ರಾತ್ರಿ ನೀರು ಇಟ್ಟು ಬೆಳಗ್ಗೆ ಚೆಲ್ಲುವುದರಿಂದ ನಕಾರಾತ್ಮಕತೆಗಳು ಕಡಿಮೆಯಾಗಿ ವ್ಯಕ್ತಿಯು ಮಾನಸಿಕವಾಗಿ ಸದೃಢನಾಗುತ್ತಾನೆ ಎಂದು ಗುರುತಿಸಲಾಗಿದೆ.

910

ಮನೆಯಲ್ಲಿ ನಕಾರಾತ್ಮಕ ಶಕ್ತಿ ಬರದಂತೆ ತಡೆಯಲು ನೀರು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈಶಾನ್ಯ ದಿಕ್ಕಿನಲ್ಲಿರುವ ಪಾತ್ರೆಯಲ್ಲಿ ಗಂಗಾ ಜಲವನ್ನು ಇಡುವ ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ. ಏಕೆಂದರೆ ಈಶಾನ್ಯ ದಿಕ್ಕನ್ನು ಇತರ ಎಲ್ಲಾ ದಿಕ್ಕುಗಳಲ್ಲಿ ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. 

ಮನೆಯಲ್ಲಿ ನಕಾರಾತ್ಮಕ ಶಕ್ತಿ ಬರದಂತೆ ತಡೆಯಲು ನೀರು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈಶಾನ್ಯ ದಿಕ್ಕಿನಲ್ಲಿರುವ ಪಾತ್ರೆಯಲ್ಲಿ ಗಂಗಾ ಜಲವನ್ನು ಇಡುವ ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ. ಏಕೆಂದರೆ ಈಶಾನ್ಯ ದಿಕ್ಕನ್ನು ಇತರ ಎಲ್ಲಾ ದಿಕ್ಕುಗಳಲ್ಲಿ ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. 

1010

ಇದರ ಜೊತೆಗೆ ಮನೆಯ ಮುಖ್ಯ ದ್ವಾರದಲ್ಲಿ ಶುದ್ಧವಾದ ನೀರನ್ನು ಕುಂಡದಲ್ಲಿ ಇಡುವುದರಿಂದ ನಕಾರಾತ್ಮಕ ಶಕ್ತಿಯು ಮನೆಯೊಳಗೆ ಪ್ರವೇಶಿಸುವುದಿಲ್ಲ ಮತ್ತು ಮನೆಯಲ್ಲಿ ಯಾವಾಗಲೂ ಧನಾತ್ಮಕ ವಾತಾವರಣ ಇರುತ್ತದೆ.
 

ಇದರ ಜೊತೆಗೆ ಮನೆಯ ಮುಖ್ಯ ದ್ವಾರದಲ್ಲಿ ಶುದ್ಧವಾದ ನೀರನ್ನು ಕುಂಡದಲ್ಲಿ ಇಡುವುದರಿಂದ ನಕಾರಾತ್ಮಕ ಶಕ್ತಿಯು ಮನೆಯೊಳಗೆ ಪ್ರವೇಶಿಸುವುದಿಲ್ಲ ಮತ್ತು ಮನೆಯಲ್ಲಿ ಯಾವಾಗಲೂ ಧನಾತ್ಮಕ ವಾತಾವರಣ ಇರುತ್ತದೆ.
 

click me!

Recommended Stories