ಕೆಲವರು ಬೆವರು ಸುರಿಸಿ ದುಡಿಯುತ್ತಿರುತ್ತಾರೆ. ಪರಿಶ್ರಮಕ್ಕೆ ಸಾಕಷ್ಟು ಅಲ್ಲದಿದ್ದರೂ, ಕೈಗೆ ಒಂದಿಷ್ಟು ದುಡ್ಡು ಸೇರುತ್ತೆ. ಆದರೆ, ಕೈಯಲ್ಲಿ ಉಳಿಸಲು ಆಗುವುದೇ ಇಲ್ಲ. ಏನಾದರೂ ಒಂದು ಸಮಸ್ಯೆ ಬಂದು ಎಲ್ಲವೂ ಬರಿದಾಗುತ್ತದೆ. ಅಂಥ ಸಮಸ್ಯೆ ನಿವಾರಣೆಗೆ ಇಲ್ಲಿವೆ ಕೆಲವು ವಾಸ್ತು ಟಿಪ್ಸ್.
ಕೆಲವರು ಬೆವರು ಸುರಿಸಿ ದುಡಿಯುತ್ತಿರುತ್ತಾರೆ. ಪರಿಶ್ರಮಕ್ಕೆ ಸಾಕಷ್ಟು ಅಲ್ಲದಿದ್ದರೂ, ಕೈಗೆ ಒಂದಿಷ್ಟು ದುಡ್ಡು ಸೇರುತ್ತೆ. ಆದರೆ, ಕೈಯಲ್ಲಿ ಉಳಿಸಲು ಆಗುವುದೇ ಇಲ್ಲ. ಏನಾದರೂ ಒಂದು ಸಮಸ್ಯೆ ಬಂದು ಎಲ್ಲವೂ ಬರಿದಾಗುತ್ತದೆ. ಅಂಥ ಸಮಸ್ಯೆ ನಿವಾರಣೆಗೆ ಇಲ್ಲಿವೆ ಕೆಲವು ವಾಸ್ತು ಟಿಪ್ಸ್.