ಮಹಿಳೆಯರು ಸಾಮಾನ್ಯವಾಗಿ ಮಾಡುವ ತಪ್ಪು ಅಂದ್ರೆ ಊಟ, ತಿಂಡಿಯ ಬಳಿಕ ಎಂಜಲು ಪಾತ್ರೆಗಳನ್ನು ಹಾಗೇ ಬಿಟ್ಟು ಬರುವುದು, ರಾತ್ರಿ ಊಟ ಮಾಡಿದ ಪಾತ್ರೆಗಳನ್ನು ಸಹ ಹಾಗೇ ಸಿಂಕಲ್ಲಿ ಬಿಟ್ಟು ಮಲಗುವುದು. ಇದರಿಂದ ಲಕ್ಷ್ಮೀ ದೇವಿ (Goddess Lakshmi) ಶಾಪ ಕೊಡುತ್ತಾಳೆ. ಯಾವತ್ತೂ ರಾತ್ರಿ ಎಂಜಲು ಪಾತ್ರೆ ಇಟ್ಟು, ನಾಳೆ ತೊಳೆದರಯತು ಅಂತ ಉದಾಸೀನ ಮಾಡಬೇಡಿ. ಲಕ್ಷ್ಮೀ ದೇವಿ ಮುನಿಸಿಕೊಂಡರೆ ನೀವು ಅತಿ ಕೆಟ್ಟದಾದ ದಾರಿದ್ರ್ಯವನ್ನ ಎದುರಿಸಬೇಕಾಗಿ ಬರುತ್ತೆ.